*ಪ್ರಚಲಿತ_ಘಟನೆಗಳು*
1. ಈ ಕೆಳಗಿನ ಭಾರತದ ಯಾವ ರಾಜ್ಯಗಳು ಅಂತರರಾಷ್ಟ್ರೀಯ ಗಡಿಗಳನ್ನು ಹೊಂದಿದೆ?
1. ಜಮ್ಮು ಮತ್ತು ಕಾಶ್ಮೀರ
2. ಹಿಮಾಚಲ ಪ್ರದೇಶ
3. ನಾಗಲ್ಯಾಂಡ್
4. ಮಿಜೋರಾಂ
2. ಹಿಮಾಚಲ ಪ್ರದೇಶ
3. ನಾಗಲ್ಯಾಂಡ್
4. ಮಿಜೋರಾಂ
1. 1 ಮತ್ತು 2
2. 1,2, ಮತ್ತು 4 ಮಾತ್ರ
3. 1,2 ಮತ್ತು 3 ಮಾತ್ರ
4. ಮೇಲಿನ ಎಲ್ಲವು
2. 1,2, ಮತ್ತು 4 ಮಾತ್ರ
3. 1,2 ಮತ್ತು 3 ಮಾತ್ರ
4. ಮೇಲಿನ ಎಲ್ಲವು
Correct Answer: option4
Justification: ಇತ್ತೀಚೆಗೆ ಕೇಂದ್ರ ಸರ್ಕಾರವು ದೇಶದ 10 ರಾಜ್ಯಗಳಲ್ಲಿ ವ್ಯಾಪಿಸಿರುವ ಅಂತಾರಾಷ್ಟ್ರೀಯ ಗಡಿಯ ಸಮೀಪದ ಪ್ರದೇಶಗಳ ಅಭಿವೃದ್ಧಿಗೆ ಕೇಂದ್ರ ಸರಕಾರ 400ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. 2017-18ರಲ್ಲಿ 17 ರಾಜ್ಯಗಳ ಗಡಿ ಗ್ರಮಗಳ ಅಭಿವೃದ್ಧಿ 1100ಕೋಟಿ ಬಿಡುಗಡೆ ಮಾಡಿತ್ತು ಇದಕ್ಕೆ ಹೆಚ್ಚುವರಿಯಾಗಿ 400ಕೋಟಿಯನ್ನು ಬಿಡಲಾಗುತ್ತಿದೆ.
ಯಾವ ರಾಜ್ಯಗಳು ಒಳಪಟ್ಟಿದೆ ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಹಿಮಾಚಲ ಪ್ರದೇಶ, ಮಣಿಪುರ, ಅರುಣಾಚಲ ಪ್ರದೇಶ, ಮೇಘಾಲಯ, ಮಿಜೋರಾಂ , ನಾಗಲ್ಯಾಂಡ್, ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳ.
ಯಾವ ರಾಜ್ಯಗಳು ಒಳಪಟ್ಟಿದೆ ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಹಿಮಾಚಲ ಪ್ರದೇಶ, ಮಣಿಪುರ, ಅರುಣಾಚಲ ಪ್ರದೇಶ, ಮೇಘಾಲಯ, ಮಿಜೋರಾಂ , ನಾಗಲ್ಯಾಂಡ್, ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳ.
2. WASH ಕಾರ್ಯಕ್ರಮದಡಿ ಕೆಳಗಿನ ಯಾವ ವರ್ಷದ ವೇಳೆಗೆ ವಿಶ್ವಸಂಸ್ಥೆ ಬಯಲು ಶೌಚಮುಕ್ತಗೊಳಿಸುವ ಗುರಿ ಹೊಂದಿದೆ?
1. 2022
2. 2026
3. 2030
4. 2032
2. 2026
3. 2030
4. 2032
Correct Answer: option3
Justification: WASH ಕಾರ್ಯಕ್ರಮದಡಿ ಶಿಕ್ಷಣ, ಜಾಗೃತಿ, ನಡವಳಿಕೆಯಲ್ಲಿ ಬಲಾವಣೆ ತರುವ ಮೂಲಕ 2030ರ ವೇಳೆಗೆ ಬಯಲು ಶೌಚಮುಕ್ತ ಗೋಳಿಸುವ ಗುರಿ ಹೊಂದಿದೆ. ಎಂದು ವರದಿ ಹೇಳಿದೆ.
3. ಪ್ರೆಸಿಡೆಂಟ್ ಪ್ರಶಸ್ತಿಗೆ ಭಾಜನರಾಗಿರುವ ಡೇವಿಡ್ ಬೆಕ್ಕಂ ರವರು ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸದವರಾಗಿದ್ದಾರೆ?
1. ಕ್ರಿಕೇಟ್
2. ಬ್ರೆಜಿಲ್
3. ಫುಟ್ಬಾಲ್
4. ವಾಲಿಬಾಲ್
2. ಬ್ರೆಜಿಲ್
3. ಫುಟ್ಬಾಲ್
4. ವಾಲಿಬಾಲ್
Correct Answer: option3
Justification: ಫುಟ್ಬಾಲ್ ದಂತಕತೆ ಡೇವಿಡ್ ಬೆಕ್ಕಂ, ಯೂನಿಯನ್ ಆಫ್ ಯೂರೋಪಿಯದ್ ಫುಟ್ಟಾಲ್ ಅಸೋಷಿಯೂಷಿನ್ (UEFA) ನೀಡುವ ಪ್ರೆಸಿಡೆಂಟ್ ಪ್ರಶಸ್ತಿಗೆ ಭಾಜನೆರಾಗಿದ್ದಾರೆ ಈ ಪ್ರಶಸ್ತಿಗೆ ಪಾತ್ರರಾದ ಬ್ರಿಟನ್ 4ನೇ ಆಟಗಾರ ಎಂಬ ಹೆಗಳಿಕೆ ಇವರದ್ದು.
4. ಭಾರತದ ಹಿರಿಯ ಕ್ರಿಕೆಟಿಗ ಲಾಲಚಂದ ರಜಪೂತ್ ಕೆಳಗಿನ ಯಾವ ರಾಷ್ಟ್ರದ ಕ್ರೀಕೆಟ್ ಕೊಚ್ ಆಗಿ ಆಯ್ಕೆಯಾಗಿದ್ದಾರೆ?
1. ಜಿಂಬಾಬ್ಬೆ
2. ಆಸ್ಟ್ರೇಲಿಯ
3. ವೆಸ್ಟ್ ಇಂಡೀಸ್
4. ಇಂಡಿಯಾ
2. ಆಸ್ಟ್ರೇಲಿಯ
3. ವೆಸ್ಟ್ ಇಂಡೀಸ್
4. ಇಂಡಿಯಾ
Correct Answer: option1
Justification: ಭಾರತದ ಹಿರಿಯ ಕ್ರಿಕೆಟಿಗ ಲಾಲಚಂದ್ ರಜಪೂತ್ ಅವರು ಜಿಂಬಾಬ್ಬೆ ಕ್ರಿಕೆಟ್ ತಂಡದ ನೂತನ ಮುಖ್ಯ ಕೂಚ್ ಆಗಿ ನೇಮಕ ಗೊಂಡಿದ್ದಾರೆ. ಅಫಘಾನಿಸ್ಥಾನ ತಂಡದ ಕೋಚ್ ಆಗಿಯೂ ಕೆಲಸ ಮಾಡಿದ್ದಾರೆ.
5. ಭಾರತದಲ್ಲಿ ಔಷಧ ಮತ್ತು ಸೌಂದರ್ಯ ವರ್ರ್ಧಕ ನಿಯಂತ್ರಣ ಕಾಯ್ದೆಯನ್ನು ಕೆಳಗಿನ ಯಾವ ವರ್ಷ ಜಾರಿಗೆ ತರಲಾಯಿತು?
1. 1945
2. 1950
3. 1955
4. 1962
2. 1950
3. 1955
4. 1962
Correct Answer: option1
Justification: ಅನ್ಲೈನನಲ್ಲಿ ಔಷಧ ಮಾರಾಟ ಮಾಡುವ ವ್ಯವಸ್ಥೆಗೆ ಹೆಚ್ಚನ ವೇದಿಕೆ ಇದೆ. ಇದನ್ನು ಮನಗಂಡ ಕೇಂದ್ರ ಸರ್ಕಾರವು ಇಂತಹ ಔಷಧ ಮಾರಟ ಔಷಧ ಮಾರಾಟಕ್ಕೆ ಅವಕಾಶ ಕಲ್ಪಿಸಲು ಔಷಧ ಮತ್ತು ಸೌಂಧರ್ಯವರ್ಧಕಗಳ ನಿಯಂತ್ರಣ ಕಾಯಿಲೆ 1945ತಿದ್ದುಪಡಿ ತರಲುಸಿದ್ದವಾಗಿದೆ.
=====================
1. ಸಕಾಲ ಯೋಜನೆಯು ಕೆಳಗಿನ ಎಷ್ಟು ಸೇವೆಗಳು ಒಳಗೊಂಡಿದೆ?
1. 25
2. 75
3. 125
4. 151
1. 25
2. 75
3. 125
4. 151
Correct Answer: option4
Justification: ಭ್ರಷ್ಟಾಚಾರ ನಿಯಂತ್ರಣ & ಸರಕಾರಿ ಸೇವೆಗಳನ್ನು ನಿಗದಿತ ಕಾಲಮಿತಿಯೊಳಗೆ ಜನರಿಗೆ ಒದಗಿಸುವ ಉದ್ದೇಶ ಹೊಂದಿರುವ ಯೋಜನೆಯನ್ನು ಕರ್ನಾಟಕ ನಾಗರೀಕ ಸೇವಾ ಖಾತರಿ ಕಾಯ್ದೆ (ಸಕಾಲ) ಎಂದು ಕರೆಯಲಾಗುತ್ತದೆ. ‘ಇಂದು ನಾಳೆ ಇನ್ನಿಲ್ಲ:ಹೇಳಿದ ಸಮಯ ತಪ್ಪಲ್ಲ’ ಎಂಬ ಧ್ಯೇಯ ವಾಕ್ಯದೊಂದಿಗೆ ಈ ಮಹಾತ್ವಾಕಾಂಕ್ಷಿ ಯೋಜನೆ ಜಾರಿಗೆ ಬಂದಿದೆ. ಸಕಾಲ ಯೋಜನೆಯನ್ನು ಸರಕಾರ 11 ಇಲಾಖೆಗಳ 151 ಸೇವೆಗಳು ಒಳಪಟ್ಟಿದೆ.
2. ಕೇಂದ್ರ ಸರ್ಕಾರ ಕೆಳಗಿನ ಯಾವ ತಿಂಗಳನ್ನು ಪೌಷ್ಟಿಕತೆ ಮಾಸ ಎಂದು ಗುರುತಿಸಲಾಗಿ?
1. ಜುಲೈ
2. ಸೆಪ್ಟಂಬರ್
3. ಅಕ್ಟೋಬರ್
4. ನವೆಂಬರ್
1. ಜುಲೈ
2. ಸೆಪ್ಟಂಬರ್
3. ಅಕ್ಟೋಬರ್
4. ನವೆಂಬರ್
Correct Answer: option2
Justification: ರಾಷ್ಟ್ರವನ್ನು ಬಾಧಿಸುತ್ತಿರುವ ಅಪೌಷ್ಟಿಕತೆ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಸರ್ಕಾರ ಸೆಪ್ಟೆಂಬರ್ ಅನ್ನು ಪೌಷ್ಟಿಕತೆ ಮಾಸ ಎಂದು ಘೋಷಿಸಿದೆ. ಇದರ ಆಚರಣೆ ದೇಶದೆಲ್ಲೆಡೆ ಈಗಾಗಲೇ ಆರಂಭವಾಗಿದೆ. ಮಾಸಾಚರಣೆ ಸಂದರ್ಭದಲ್ಲಿ ಕೇಂದ್ರ ಮಹಿಳಾ & ಮಕ್ಕಳ ಕಲ್ಯಾಣ ಸಚಿವಾಲಯ ಬೆಳವಣಿಗೆ ಕುಂಠಿತವಾಗುವುದು. ಅಪೌಷ್ಟಿಕತೆ, ರಕ್ತಹೀನತೆ & ಕಡಿಮೆ ದೇಹತೂಕದ ಶಿಶುಗಳ ಜನನ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
3. ರೀಜನ್ ಕಾಂಪ್ರಹೆನ್ಸಿವ್ ಎಕನಾಮಿಕ್ ಪಾರ್ಟನರ್ಶಿಪ್ [RCEP] 24ನೇ ಸುತ್ತಿನಸಭೆ ಕೆಳಗಿನ ಯಾವ ರಾಷ್ಟ್ರದಲ್ಲಿ ನಡೆಯಲಿದೆ?
1. ಅಮೇರಿಕಾ
2. ನ್ಯೂಜಿಲ್ಯಾಂಡ್
3. ಜಪಾನ್
4. ಚೀನಾ
1. ಅಮೇರಿಕಾ
2. ನ್ಯೂಜಿಲ್ಯಾಂಡ್
3. ಜಪಾನ್
4. ಚೀನಾ
Correct Answer: option2
Justification: ರೀಜನ್ ಕಾಂಪ್ರಹೆನ್ಸಿನ್ ಎಕನಾಮಿಕ್ ಪಾರ್ಟನರ್ಶಿಪ್ [RCEP] 24ನೇ ಸುತ್ತಿನಸಭೆ ನ್ಯೂಜೆಲೆಂಡನ್ ಅಕ್ಲೆಂಡ್ನಲ್ಲಿ ನಡೆಯಲಿದೆ. ಅಕ್ಟೋಬರ್ 17 ರಿಂದ 24 ರವರೆಗೆ ಸಭೆ ಆಯೋಜನೆಗಳ್ಳೊಲಿದ್ದು, ಮಹತ್ವದ ವಾಣಿಜ್ಯ ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಆಗಷ್ಟ್ 30 & 31 ರಂದು ಸಿಂಗಾಪುರದಲ್ಲಿ ನಡೆದ RCEP ಮಿನಿಸ್ಟ್ರಿಯಲ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
4. ಡಾ. ಆರಿಫ್ ಅಲ್ವಿರವರು ಕೆಳಗಿನ ಯಾವ ರಾಷ್ಟ್ರದ ಅದ್ಯಕ್ಷರಾಗಿ ಆಯ್ಕೆಯಾಗಿದ್ದಾರೆ?
1. ಇರಾನ್
2. ಇರಾಕ್
3. ಪಾಕಿಸ್ತಾನ
4. ಈಜಿಪ್ಟ್
1. ಇರಾನ್
2. ಇರಾಕ್
3. ಪಾಕಿಸ್ತಾನ
4. ಈಜಿಪ್ಟ್
Correct Answer: option3
Justification: ಪಾಕಿಸ್ತಾನದ ನೂತನ ಅಧ್ಯಕ್ಷರಾಗಿ ಡಾ.ಆರಿಫ್ ಅಲ್ವಿ ಆಯ್ಕೆಯಾಗಿದ್ದಾರೆ. ಪ್ರಧಾನಿ ಇಮ್ರಾನ್ ಖಾನ್ ಸ್ನೇಹಿತ ಹಾಗೂ ತೆಹ್ರೀಕ್ ಇನ್ಸಾಫ್ ಪಕ್ಷದ ಸ್ಥಾಪಕ ಸದಸ್ಯ ಆರಿಫ್ , ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದರು.
5. ಕಾಫಿ ಬೆಳಗಾರರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಳಗಿನ ಸೇವೆಗಳನ್ನು ಆರಂಭಿಸಿದೆ?
1. ಕಾಫಿ ಕನೆಕ್ಟ್ ಆ್ಯಪ್ 2. ಕಾಫಿ ಕೃಷಿ ತರಂಗ
1. ಕಾಫಿ ಕನೆಕ್ಟ್ ಆ್ಯಪ್ 2. ಕಾಫಿ ಕೃಷಿ ತರಂಗ
1. 1 ಸರಿ
2. 2 ಸರಿ
3. 1 & 2 ಸರಿ
4. 1 & 2 ತಪ್ಪು
2. 2 ಸರಿ
3. 1 & 2 ಸರಿ
4. 1 & 2 ತಪ್ಪು
Correct Answer: option3
Justification: ಕಾಫಿ ಬೆಳೆಗಾರರಿಗೆ ತಮ್ಮ ಕ್ಷೇತ್
ರ ಸಂಬಂಧಿತ ಸಮಗ್ರ ಮಾಹಿತಿ ಒಂದೆಡೆ ಲಭಿಸುವಂತೆ ಮಾಡಲು ಕೇಂದ್ರ ಸರ್ಕಾರ ಕಾಫಿ ಕನೆಕ್ಟ್ ಆ್ಯಪ್ & ಕಾಫಿ ಕೃಷಿ ತರಂಗ ಎಂಬ ಎರಡು ಸೇವೆಗಳನ್ನು ಆರಂಭಿಸಿವೆ. ಕೆಲವು ಕೈಗಾರಿಕೆ & ವಾಣಿಜ್ಯ ಸಚಿವ ಸತೀಶ್ ಪ್ರಭು ಈ ಸೇವೆಗಳನ್ನು ಲೋಕಾರ್ಪಣೆ ಮಾಡಿದ್ದಾರೆ.
=====================
1. ವಿಶ್ವ ಹಿಂದೂ ಸಮಾವೇಶ ಕೆಳಗಿನ ಯಾವ ರಾಷ್ಟ್ರದಲ್ಲಿ ನಡೆಯಲಿದೆ?
1. ಜಪಾನ್
2. ರಷ್ಯಾ
3. ಅಮೆರಿಕ
4. ಜರ್ಮನಿ
1. ಜಪಾನ್
2. ರಷ್ಯಾ
3. ಅಮೆರಿಕ
4. ಜರ್ಮನಿ
Correct Answer: option3
Justification: ಅಮೆರಿಕದ ಷಿಕಾಗೂದಲ್ಲಿ ಸೆಪ್ಪೆಂಬರ 7 ರಿಂದ 9 ರವರೆಗೆ ವಿಶ್ವ ಹಿಂದೂ ಸಮಾವೇಶ ನಡೆಯುಲಿದೆ.
2. ನವಮಗಳೂರು ಬಂದರನಲ್ಲಿ ದೈನಂದಿನ ಅಗತ್ಯಗಳಿಗೆ ಬೇಕಾದ ಶೇಕಡ ಎಷ್ಟು ಪ್ರಮಾಣದ ಸೌರಶಕ್ತಿಯನ್ನು ಉತ್ಪಾದಿಸಲಾಗುತ್ತಿದೆ?
1. ಶೇ 25
2. ಶೇ 50
3. ಶೇ 75
4. ಶೇ 95
1. ಶೇ 25
2. ಶೇ 50
3. ಶೇ 75
4. ಶೇ 95
Correct Answer: option4
Justification: ನವಮಂಗಳೂರು ಬಂದರಿನಲ್ಲಿ ದೈನಂದಿನ ಅಗತ್ಯಗಳಿಗೆ ವಿದ್ಯುತ್ ಅನ್ನು ಸ್ವಂತವಾಗಿ ಸೌರಶಕ್ತಿಯಿಂದ ಉತ್ಪಾದಿಸಲಾಗುತ್ತದೆ. ಸೌರ ವಿದ್ಯುತ್ ಉತ್ಪಾದನೆಯ ಮೂಲಕ ಸಂಪೂರ್ಣ ಸ್ವಾವಲಂಬಿಯಾಗಿ ಗ್ರೀನ್ ಪೋರ್ಟ್ ಮಾನ್ಯತೆ ಸಿಕ್ಕಿದೆ ನಿತ್ಯ ಇಲ್ಲಿ ಸೌರಶಕ್ತಿಯಿಂದ ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.
3. ಭಾರತದ ಕೆಳಗಿನ ಯಾವ ನಗರದಲ್ಲಿ ಅಂತರರಾಷ್ಟ್ರೀಯ ವಿಮಾನಯಾನ ಶೃಂಗಸಭೆ ನಡೆಯಿತ್ತು ?
1. ಹೈದರಾಬಾದ್
2. ಬೆಂಗಳೂರು
3. ಕೊಲ್ಕತ್ತ
4. ನವದೆಹಲಿ
1. ಹೈದರಾಬಾದ್
2. ಬೆಂಗಳೂರು
3. ಕೊಲ್ಕತ್ತ
4. ನವದೆಹಲಿ
Correct Answer: option4
Justification: ನವದೆಹಲಿಯಲ್ಲಿ ಅಂತರರಾಷ್ಟ್ರೀಯ ವಿಮಾನ ಯಾನ ಶೃಂಗಸಭೆ ನಡೆಯಿತ್ತು
4. ಸಕಾಲ ಸೇವಗಳನ್ನು ಹೆಚ್ಚು ಸಕಾದಲ್ಲಿ ಒದಗಿಸುವ ಕರ್ನಾಟಕದ ಜಿಲ್ಲೆ ಯಾವುದು?
1. ಬಳ್ಳಾರಿ
2. ಬೆಂಗಳೂರು
3. ಮೈಸೂರು
4. ದಕ್ಷಿಣ ಕನ್ನಡ
1. ಬಳ್ಳಾರಿ
2. ಬೆಂಗಳೂರು
3. ಮೈಸೂರು
4. ದಕ್ಷಿಣ ಕನ್ನಡ
Correct Answer: option1
Justification: ಸಕಾಲ ಸೇವೆಗಳನ್ನು ಹೆಚ್ಚು ಸಕಾಲವನ್ನು ಒದಗಿಸುವ ಬಳ್ಳಾರಿ ಜಿಲ್ಲೆ ರಾಜ್ಯದಲ್ಲೇ ಆಗ್ರಸ್ಥಾನದಲ್ಲಿದೆ. ಬೆಂಗಳೂರು ನಗರ ಕೊನೆಯ ಸ್ಥಾನದಲ್ಲಿದೆ. 2ನೇ ಸ್ಥಾನ ಶಿವಮೊಗ್ಗ 3ನೇ ಸ್ಥಾನ ಬಾಗಾಲಕೋಟೆ ಪಡೆದಿವೆ.
ಪ್ರಿಯ ಮಿತ್ರರೇ,
ವಿವರಣೆ ಸಹಿತ ಪ್ರಚಲಿತ ವಿದ್ಯಮಾನಗಳ ಪ್ರಶ್ನೆ ಮತ್ತು ಉತ್ತರಗಳು : ನಿಮಗಾಗಿ
ವಿವರಣೆ ಸಹಿತ ಪ್ರಚಲಿತ ವಿದ್ಯಮಾನಗಳ ಪ್ರಶ್ನೆ ಮತ್ತು ಉತ್ತರಗಳು : ನಿಮಗಾಗಿ
1. ಸ್ವಚ್ಚತೆಯಲ್ಲಿ ಕೆಳಗಿನ ಯಾವ ರಾಜ್ಯ ಪ್ರಥಮ ಸ್ಥಾನ ಪಡೆದವು
1. ಹರಿಯಾಣ
2. ಗುಜರಾತ್
3. ಛತ್ತೀಸ್ಗಢ್
4. ರಾಜಸ್ತಾನ್
1. ಹರಿಯಾಣ
2. ಗುಜರಾತ್
3. ಛತ್ತೀಸ್ಗಢ್
4. ರಾಜಸ್ತಾನ್
Correct Answer: option 1
Justification: ಸ್ವಚ್ಚತೆಯಲ್ಲಿ ಪ್ರಥಮ ಸ್ಥಾನವನ್ನು ಹರಿಯಾಣ ಹೊಂದಿದೆ. ದ್ವೀತಿಯಾ ಹಾಗು ತೃತೀಯ ಸ್ಥಾನವನ್ನು ಗುಜಾರಾತ್ & ರಾಜಸ್ಥಾನ್ ಹೊಂದಿದೆ.
ಟಾಪ್ 5 ಜಿಲ್ಲೆಗಳು
ಟಾಪ್ 5 ಜಿಲ್ಲೆಗಳು
ಜಿಲ್ಲೆ ರಾಜ್ಯ ಸ್ಕೋರ್
ಸತಾರ ಮಹಾರಾಷ್ಟ್ರ 979
ರೆವಾರ ಹರಿಯಾಣ 976
ಪೆದ್ದಾಪಲ್ಲಿ ತೆಲಂಗಾಣ 975
ಪಟನಾ ಗುಜರಾತ್ 972
2. ಕೆಳಗಿನ ಯಾವ ಬ್ಯಾಂಕ್ ನ ಸಿಇಒ ಸ್ಥಾನಕ್ಕೆ ಚಂದಾಕೊಚ್ಚರ ರಾಜಿನಾಮೆ ನೀಡಿದ್ದಾರೆ?
1. SBI
2. City bank
3. HDFC
4. ICICI Bank
1. SBI
2. City bank
3. HDFC
4. ICICI Bank
Correct Answer: option 4
Justification: ICICIಬ್ಯಾಂಕ್ ವ್ಯವಸ್ಥಾಪಕ ನಿರ್ದೆಶಕಿ & ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಹುದ್ದೆಗೆ ಚಂದಾ ಕೊಚ್ಚರ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸಂದೀಪ್ ಬಕ್ಷಿ ಅವರನ್ನು ನೇಮಿಸಲಾಗಿದೆ. ಇವರು 3 ಅಕ್ಟೋಬರ್ 2023ರವರೆಗೆ ಇರಲಿದೆ.
3. ಬರ್ಹಮ್ ಸಲೀಹ್ ಅವರು ಕೆಳಗಿನ ಯಾವ ರಾಷ್ಟ್ರದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ
1. ಇರಾಕ್
2. ಇರಾನ್
3. ಈಜಿಪ್ಟ್
4. ರೋವಂಡ
1. ಇರಾಕ್
2. ಇರಾನ್
3. ಈಜಿಪ್ಟ್
4. ರೋವಂಡ
Correct Answer: option 1
Justification: ಇರಾಕ್ನ ನೂತನ ಅಧ್ಯಕ್ಷರಾಗಿ ಬರ್ಹಮ್ ಸಲೀಹ್ ನೇಮಕವಾಗುವ ಮೂಲಕ ಸುದ್ದಿಯಾಲ್ಲಿದ್ದಾರೆ. ಇವರು ಇರಾಕ್ ದೇಶದ 8ನೇ ಅಧ್ಯಕ್ಷರಾಗಿದ್ದಾರೆ. ಪಾಟ್ನಿಯಾಟಿಕ್ ಯೂನಿಯಾನ್ ಆಫ್ ಕುರ್ದಿಸ್ತಾನ್(PUK)ಪಕ್ಷದ ಸಲೀಹ ವಿರುದ್ದ ಕುರ್ದಿಸ್ತಾನ್ ಡೆಮೊಕ್ರಟಿಕ್ ಪಾರ್ಟಿಯ(KOP) ಹುಸೇನ್ ಸ್ಪರ್ಧಿಸಿದ್ದರು.
4. ಶ್ರೀನಿವಾಸನ್ ಸ್ವಾಮಿ ಅವರನ್ನು ಕೆಳಗಿನ ಯಾವ ಸಂಸ್ಥೆಗೆ ಮುಖ್ಯಸ್ಥರಾಗಿ ಮಾಡಲಾಗಿದೆ.
1. IMF
2. NSSO
3. ಅಂತರರಾಷ್ಟ್ರೀಯ ಜಾಹಿರಾತು ಸಂಘಟನೆ
4. ಮೇಲಿನ ಯಾವುದು ಅಲ್ಲ
1. IMF
2. NSSO
3. ಅಂತರರಾಷ್ಟ್ರೀಯ ಜಾಹಿರಾತು ಸಂಘಟನೆ
4. ಮೇಲಿನ ಯಾವುದು ಅಲ್ಲ
Correct Answer: option 3
Justification: ಬುಕಾರೇಸ್ಟ್ ನಲ್ಲಿ ನೇಡೆದ ಅಂತಾರಾಷ್ಟ್ರೀಯ ಜಾಹಿರಾತು ಸಂಘಟನೆಯ ಸಭೆಯಲ್ಲಿ (IAA) R.K ಹಂಸ ಗ್ರೂಪ್ ಮುಖ್ಯಸ್ಥರಾಗಿ ಶ್ರೀನಿವಾಸನ್ ಸ್ವಾಮಿ ಅವರು ಸಂಘಟನೆಯ ಜಾಗತಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಅವರ ಅಧಿಕಾರವಾಧಿ 2 ವರ್ಷ.
5. ಗಗನ ಯಾನ ಕಾರ್ಯಕ್ರಮದ ಅಂಗವಾಗಿ ಭಾರತದ ಗಗನಯಾತ್ರಿಯೊಬ್ಬರಿಗೆ ಕೆಳಗಿನ ಯಾವ ರಾಷ್ಟ್ರ ನಿರ್ಮಿತ ಅಂತರರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣದಲ್ಲಿ (ISS) ತರಬೇತಿ ನೀಡಲಾಗಿದೆ.
1. ಅಮೇರಿಕಾ
2. ರಷ್ಯ
3. ಪ್ರಾನ್ಸ್
4. ಚೀನಾ
1. ಅಮೇರಿಕಾ
2. ರಷ್ಯ
3. ಪ್ರಾನ್ಸ್
4. ಚೀನಾ
Correct Answer: option 2
Justification: ಮಹಾತ್ವಕಾಂಕ್ಷೆಯ ಗಗನಯಾನ ಕಾರ್ಯಕ್ರಮದ ಅಂಗವಾಗಿ ಭಾರತದ ಗಗನಯಾತ್ರಿಯೊಬ್ಬರಿಗೆ ರಷ್ಯಾ ನಿರ್ಮಿತ ಅಂತರರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣದಲ್ಲಿ (ISS) ಅಲ್ಪಾವಧಿ ತರಬೇತಿ ನೀಡಲಾಗುತ್ತದೆ. ಬಾಹ್ಯಕಾಶ ಸಂಬಂಧಿಸಿದ ಸಂಶೋಧನೆ ಕೈಗೊಳ್ಳುವ ಸಲುವಾಗಿ ಭೂಮಿಯ ಹತ್ತಿರದ ಕಕ್ಷೆಯಲ್ಲಿ ಈ ನಿಲ್ದಾಣವನ್ನು ಅಭಿವೃದ್ದಿ ಪಡಿಸಲಾಗುತ್ತಿದೆ.
1. ಭಾರತದ ಕೆಳಗಿನ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದೆ?
1. ತ್ರಿಪುರ
2. ತಮಿಳುನಾಡು
3. ಕರ್ನಾಟಕ
4. ಆಂಧ್ರಪ್ರದೇಶ
1. ತ್ರಿಪುರ
2. ತಮಿಳುನಾಡು
3. ಕರ್ನಾಟಕ
4. ಆಂಧ್ರಪ್ರದೇಶ
Correct Answer: option3
Justification: ದೇಶದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ವರದಿಯಾಗುವ ರಾಜ್ಯಗಳಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ. ತ್ರಿಪುರ, ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಕ್ರಮವಾಗಿ ನಂತರ ಸ್ಥಾನದಲ್ಲಿದೆ. 1990-2016ರ ಅವಧಿಯಲ್ಲಿ ಜಾಗತೀಕ ಆರೋಗ್ಯ ಸಮಸ್ಯೆಗಳು &ಪರಿಣಾಮ ಕುರಿತು ನಡೆಸಿದ ಈ ಅಧ್ಯಯನ ವರದಿ ಲ್ಯಾಸ್ಪೆಟ್ ಪಬ್ಲಿಕ್ ಹೆಲ್ತ್ ಜನರಲ್ನಲ್ಲಿ ಪ್ರಕಟವಾಗಿದೆ.
2. ನರೇಗಾ ಯೋಜನೆಯ ಅನುಷ್ಠಾನದಲ್ಲಿ ರಾಜ್ಯದ ಕೆಳಗಿನ ಯಾವ ಜಿಲ್ಲೆಗೆ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ.?
1. ಮೈಸೂರು
2. ಮಂಡ್ಯ
3. ಧಾರವಾಡ
4. ತುಮಕೂರು
1. ಮೈಸೂರು
2. ಮಂಡ್ಯ
3. ಧಾರವಾಡ
4. ತುಮಕೂರು
Correct Answer: option2
Justification: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ನರೇಗಾ) ಯೋಜನೆಯನ್ನು ಪರಿಣಾಮಕಾರಿ ಅನುಷ್ಟಾನಕ್ಕಾಗಿ ಮಂಡ್ಯ ಜಿಲ್ಲೆ ಗೆ ರಾಷ್ಟೀಯ ಪ್ರಶಸ್ತಿ ದೊರೆತಿದೆ.
3. ಇತ್ತೀಚಿಗೆ ಅಲಿಸ್ಟೈರ್ ಕುಕ್ ಕ್ರಿಕೆಟಿಗೆ ವಿದಾಯ ಹೇಳಿದ್ದಾರೆ. ಇವರು ಕೆಳಗಿನ ಯಾವ ರಾಷ್ಟ್ರದವರು?
1. ದಕ್ಷಿಣ ಆಫ್ರಿಕಾ
2. ವೆಸ್ಟ್ ಇಂಡಿಸ್
3. ಇಂಗ್ಲೆಂಡ್
4. ನ್ಯೂಜಿಲ್ಯಾಂಡ್
1. ದಕ್ಷಿಣ ಆಫ್ರಿಕಾ
2. ವೆಸ್ಟ್ ಇಂಡಿಸ್
3. ಇಂಗ್ಲೆಂಡ್
4. ನ್ಯೂಜಿಲ್ಯಾಂಡ್
Correct Answer: option3
Justification: ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಅಲಿಸ್ಟೈರ್ ಕುಕ್ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಭಾರತದ ವಿರುದ್ದದ ಟೆಸ್ಟ್ ಸರಣಿಯ ಇವರ ಕೋನೆಯ ಪಂದ್ಯವಾಗಿದೆ.
ಪ್ರಿಯ ಮಿತ್ರರೇ,
✴ ವಿವರಣೆಯೊಂದಿಗೆ ಪ್ರಚಲಿತ ವಿದ್ಯಮಾಗಳು : ನಿಮಗಾಗಿ ✴
1. ಭಾರತ ಮತ್ತು ಯಾವ ದೇಶಗಳ ನಡುವೆ ಸಹಯೋಗ್ 'ಹಾಪ್ ಟಾಕ್ -2018' ನಡೆಯುತ್ತದೆ?
[ಎ] ಶ್ರೀಲಂಕಾ
[ಬಿ] ದಕ್ಷಿಣ ಆಫ್ರಿಕಾ
[ಸಿ] ಥೈಲ್ಯಾಂಡ್
[D] ವಿಯೆಟ್ನಾಂ
[ಎ] ಶ್ರೀಲಂಕಾ
[ಬಿ] ದಕ್ಷಿಣ ಆಫ್ರಿಕಾ
[ಸಿ] ಥೈಲ್ಯಾಂಡ್
[D] ವಿಯೆಟ್ನಾಂ
ಸರಿಯಾದ ಉತ್ತರ: ಡಿ [ವಿಯೆಟ್ನಾಂ]
ಟಿಪ್ಪಣಿಗಳು:
ಅಕ್ಟೋಬರ್ 4 ರಂದು ಭಾರತೀಯ ಮತ್ತು ವಿಯೆಟ್ನಾಂ ಕೋಸ್ಟ್ ಗಾರ್ಡ್ (ವಿಜಿಸಿ) ನಡುವೆ ಚೆನ್ನೈಯಿಂದ ಬಂಗಾಳ ಕೊಲ್ಲಿಯಲ್ಲಿ ಮೊದಲ ಇಂಡೋ-ವಿಯೆಟ್ನಾಂ ಕೋಸ್ಟ್ ಗಾರ್ಡ್ ಜಂಟಿ ವ್ಯಾಯಾಮ - ಸಹಯೋಗ್ ಹೋಪ್ ಟಾಕ್ -2018 ನಡೆಯಿತು. ಅಧಿಕೃತ ಪತ್ರಿಕಾ ಪ್ರಕಟಣೆಯ ಪ್ರಕಾರ, ಕೋರಿಯಾ ಗಾರ್ಡ್ ಶೋರ್ಯ, ಅರ್ನ್ವೆಶ್ ಮತ್ತು ಇನ್ರೆಪ್ಟರ್ ದೋಣಿ ಸಿ -431 ಜೊತೆಗೆ ಡಾರ್ನಿಯರ್ ವಿಮಾನ ಮತ್ತು ಚೇತಕ್ ಹೆಲಿಕಾಪ್ಟರ್ ಜಂಟಿ ವ್ಯಾಯಾಮದಲ್ಲಿ ಪಾಲ್ಗೊಂಡಿದೆ. ಎರಡು ದೇಶಗಳ ಕರಾವಳಿ ಕಾವಲುಗಾರರನ್ನು ಪರಸ್ಪರರ ಸಾಮರ್ಥ್ಯಗಳೊಂದಿಗೆ ಪರಿಚಯಿಸುವುದು ಮತ್ತು ಸಮುದ್ರದಲ್ಲಿ ಜೀವನವನ್ನು ರಕ್ಷಿಸಲು ಕೆಲಸದ ಮಟ್ಟ ಸಂಬಂಧವನ್ನು ಬಲಪಡಿಸುವುದು. ವ್ಯಾಯಾಮದ ಪ್ರಮುಖ ಅಂಶವೆಂದರೆ ತೈಲ ಹಡಗಿನ ಅಪಹರಿಸುವುದರ ಮತ್ತು ಅದರ ಸಿಬ್ಬಂದಿಯ ನಂತರದ ಪಾರುಗಾಣಿಕಾ ಎರಡೂ ದೇಶಗಳ ಸಂಘಟಿತ ಜಂಟಿ ಕಾರ್ಯಾಚರಣೆ. ಇನ್ಸ್ಪೆಕ್ಟರ್ ಜನರಲ್ ಪರಮೇಶ್ ಶಿವಮಣಿ ಕಮಾಂಡರ್ ಕೋಸ್ಟ್ ಗಾರ್ಡ್ ಈಸ್ಟರ್ನ್ ಪ್ರದೇಶದ ಮೇಲ್ವಿಚಾರಣೆಯಲ್ಲಿ ಈ ವ್ಯಾಯಾಮವನ್ನು ನಡೆಸಲಾಯಿತು ಮತ್ತು ವಿಯೆಟ್ನಾಂ ಕೋಸ್ಟ್ ಗಾರ್ಡ್ ಕಮಾಂಡೆಂಟ್ ಮೇಜರ್ ಜನರಲ್ ನ್ಗುಯೇನ್ ವ್ಯಾನ್ ಸನ್ ಅವರು ಇದನ್ನು ವೀಕ್ಷಿಸಿದರು.
2. 2018 ನೊಬೆಲ್ ಶಾಂತಿ ಪ್ರಶಸ್ತಿಯನ್ನು ಯಾವ ಸ್ತ್ರೀರೋಗತಜ್ಞನಿಗೆ ಹೆಸರಿಸಲಾಗಿದೆ?
[ಎ] ಡೆನಿಸ್ ಮುಕ್ವೆಜ್
[ಬಿ] ಎವೆಲಿನ್ ವರ್ನಾಡೊ
[ಸಿ] ತಾರಾ ಜೆ ಕೋಲ್
[ಡಿ] ಬ್ಲಾಂಕಾ ಡಂಕನ್
[ಎ] ಡೆನಿಸ್ ಮುಕ್ವೆಜ್
[ಬಿ] ಎವೆಲಿನ್ ವರ್ನಾಡೊ
[ಸಿ] ತಾರಾ ಜೆ ಕೋಲ್
[ಡಿ] ಬ್ಲಾಂಕಾ ಡಂಕನ್
ಸರಿಯಾದ ಉತ್ತರ: ಎ [ಡೆನಿಸ್ ಮುಕ್ವೆಜ್]
ಟಿಪ್ಪಣಿಗಳು:
2018 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಡಾನ್ ಡೆನಿಸ್ ಮುಕ್ವೆಜ್ ಮತ್ತು ನಾಡಿಯಾ ಮುರಾದ್ ಅವರಿಗೆ ಲೈಂಗಿಕ ಹಿಂಸಾಚಾರವನ್ನು ಯುದ್ಧದ ಶಸ್ತ್ರಾಸ್ತ್ರ ಮತ್ತು ಶಸ್ತ್ರಸಜ್ಜಿತ ಘರ್ಷಣೆಯಂತಹ ಕ್ರೂರತೆಗಳನ್ನು ಕೊನೆಗೊಳಿಸುವ ಪ್ರಯತ್ನಗಳಿಗಾಗಿ ನೀಡಲಾಗಿದೆ. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಸ್ತ್ರೀರೋಗತಜ್ಞ ಡಾ. ಮುಕ್ವೆ, ಯುದ್ಧ-ಸಮಯದ ಲೈಂಗಿಕ ಹಿಂಸಾಚಾರದ ಸಂತ್ರಸ್ತರಿಗೆ ರಕ್ಷಿಸಲು ತನ್ನ ಜೀವವನ್ನು ಸಮರ್ಪಿಸಿಕೊಂಡ ಸಹಾಯಕ. ನಾಡಿಯಾ ಮುರಾದ್ ಒಬ್ಬ ಯಜಿದಿ ಕುರ್ದಿಶ್ ಮಾನವ ಹಕ್ಕುಗಳ ಕಾರ್ಯಕರ್ತೆ ಮತ್ತು ಇರಾಕ್ನ ಇಸ್ಲಾಮಿಕ್ ರಾಜ್ಯದಿಂದ ಲೈಂಗಿಕ ಗುಲಾಮಗಿರಿಯಲ್ಲಿ ಬದುಕುಳಿದವರು. ತನ್ನ ಸ್ವಂತ ನೋವುಗಳನ್ನು ವಿವರಿಸುವುದರಲ್ಲಿ ಮತ್ತು ಇತರ ಬಲಿಪಶುಗಳ ಪರವಾಗಿ ಮಾತನಾಡುವಲ್ಲಿ ಅವರು ಅಸಾಮಾನ್ಯ ಧೈರ್ಯವನ್ನು ತೋರಿಸಿದ್ದಾರೆ. 1895 ರಲ್ಲಿ ಪ್ರಶಸ್ತಿಗಳನ್ನು ಸ್ಥಾಪಿಸಿದ ಸ್ವೀಡಿಶ್ ಕೈಗಾರಿಕೋದ್ಯಮಿ ಆಲ್ಫ್ರೆಡ್ ನೊಬೆಲ್ ಅವರ ಸಾವಿನ ವಾರ್ಷಿಕೋತ್ಸವ ಡಿಸೆಂಬರ್ 10 ರಂದು ಓಸ್ಲೋದಲ್ಲಿ ಪ್ರಶಸ್ತಿಯನ್ನು ನೀಡಲಾಗುವುದು.
3. ಯಾವ ಐಐಟಿ 'ಅಕಾಡೆಮಿ ಆಫ್ ಲೀಡರ್ಶಿಪ್' ಸ್ಥಾಪಿಸಲು ನಿರ್ಧರಿಸಿದೆ?
[ಎ] ಐಐಟಿ ಬಾಂಬೆ
[ಬಿ] ಐಐಟಿ ಇಂದೋರ್
[ಸಿ] ಐಐಟಿ ಮದ್ರಾಸ್
[ಡಿ] ಐಐಟಿ ಖರಗ್ಪುರ
[ಎ] ಐಐಟಿ ಬಾಂಬೆ
[ಬಿ] ಐಐಟಿ ಇಂದೋರ್
[ಸಿ] ಐಐಟಿ ಮದ್ರಾಸ್
[ಡಿ] ಐಐಟಿ ಖರಗ್ಪುರ
ಸರಿಯಾದ ಉತ್ತರ: ಡಿ [ಐಐಟಿ ಖರಗ್ಪುರ]
ಟಿಪ್ಪಣಿಗಳು:
ಐಐಟಿ ಖರಗ್ಪುರ (ಐಐಟಿ-ಕೆಜಿಪಿ) 'ಅಕಾಡೆಮಿ ಆಫ್ ಲೀಡರ್ಶಿಪ್' ಸ್ಥಾಪಿಸಲು ನಿರ್ಧರಿಸಿದೆ. ಇದು ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗಗಳಲ್ಲಿ ತತ್ವಶಾಸ್ತ್ರ ಮತ್ತು ಉದಾರ ಕಲಾಕೃತಿಯೊಂದಿಗೆ ಕೋರ್ ಪಠ್ಯಕ್ರಮವನ್ನು ಸಂಯೋಜಿಸುವ ನವೀನ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದೆ. ಈ ಅಕಾಡೆಮಿಯು ವೈಜ್ಞಾನಿಕ ಮತ್ತು ತಾಂತ್ರಿಕ ತರಬೇತಿಯ ಮೇಲೆ ಮಾತ್ರವಲ್ಲ, ಪ್ರಾಚೀನ ಪುರಾತತ್ತ್ವ ಶಾಸ್ತ್ರ, ತರ್ಕಶಾಸ್ತ್ರ, ವ್ಯವಸ್ಥೆಗಳ ಎಂಜಿನಿಯರಿಂಗ್ ಮತ್ತು ಹಿಂದಿನ ಯಶಸ್ಸುಗಳು ಮತ್ತು ಮಾನವೀಯತೆಯ ವೈಫಲ್ಯಗಳ ಬೋಧನೆಗಳು ಮಾತ್ರ ಆಧರಿಸಿರುತ್ತದೆ. ಅದನ್ನು 'ಪಾರ್ಥಾ ಎಸ್ ಘೋಷ್ ಅಕಾಡೆಮಿ ಆಫ್ ಲೀಡರ್ಶಿಪ್' ಎಂದು ಕರೆಯಲಾಗುವುದು, ಇದು ವ್ಯವಸ್ಥಾಪನಾ ಸಮಾಲೋಚಕ / ತಂತ್ರಜ್ಞ ಮತ್ತು ಲೋಕೋಪಕಾರಿ ಪಾರ್ಥಾ ಎಸ್ ಘೋಷ್ ಅವರ ಹೆಸರನ್ನು ಇಡಲಾಗಿದೆ. ಈ ಸಂಸ್ಥೆಯು ಈಗಾಗಲೇ ಘೋಷ್ನಿಂದ $ 1 ಮಿಲಿಯನ್ ದೇಣಿಗೆಯನ್ನು ಪಡೆದಿದೆ. ಅವರು ಏಷ್ಯಾ ಪೆಸಿಫಿಕ್, ಯೂರೋಪ್ ಮತ್ತು ಅಮೆರಿಕಾದಲ್ಲಿ ಅನೇಕ ರಾಷ್ಟ್ರಗಳಲ್ಲಿ ಸರ್ಕಾರ ಮತ್ತು ಉದ್ಯಮ ಮುಖಂಡರಿಂದ 'ಸೃಜನಶೀಲ ಸಮಸ್ಯೆ ಪರಿಹಾರಕ' ಮತ್ತು 'ದಾರ್ಶನಿಕ ನಾಯಕ' ಎಂದು ಸಂಬೋಧಿಸಲ್ಪಡುತ್ತಾರೆ. ಈ ಅಕಾಡೆಮಿಯಡಿಯಲ್ಲಿ, ವ್ಯಕ್ತಿಗಳು ಮತ್ತು ಸಂಸ್ಥೆಗಳಲ್ಲಿ ನಾಯಕತ್ವ ಗುಣಗಳನ್ನು ಪೋಷಿಸುವ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲಾಗುವುದು.
4. ಪ್ರಯಾಣಿಕರಿಗೆ ತೊಂದರೆಯಿಲ್ಲದ ವಾಯುಯಾನ ಮಾಡಲು ನಾಗರಿಕ ವಿಮಾನಯಾನ ಸಚಿವಾಲಯವು ಯಾವ ತಂತ್ರಜ್ಞಾನ ಚಾಲಿತ ಫ್ಯೂಚರಿಸ್ಟಿಕ್ ಉಪಕ್ರಮವನ್ನು ಹೊರತರಲಿದೆ?
[ಎ] ಬಿಹೆಮ್ ಯಾತ್ರಾ
[ಬಿ] ಭಾರತ್ ಯಾತ್ರೆ
[ಸಿ] ಡಿಜಿ ಯಾತ್ರಾ
[ಡಿ] ಆಧಾರ್ ಯಾತ್ರಾ
[ಎ] ಬಿಹೆಮ್ ಯಾತ್ರಾ
[ಬಿ] ಭಾರತ್ ಯಾತ್ರೆ
[ಸಿ] ಡಿಜಿ ಯಾತ್ರಾ
[ಡಿ] ಆಧಾರ್ ಯಾತ್ರಾ
ಸರಿಯಾದ ಉತ್ತರ: ಸಿ [ಡಿಜಿ ಯಾತ್ರಾ]
ಟಿಪ್ಪಣಿಗಳು:
ಪ್ರಯಾಣಿಕರಿಗೆ ತೊಂದರೆಯಿಲ್ಲದ ವಾಯುಯಾನ ಮಾಡಲು "ಡಿಜಿ ಯಾತ್ರೆ" ಎಂಬ ವಿಮಾನ ನಿಲ್ದಾಣಗಳಲ್ಲಿ ಪ್ರಯಾ
ಪ್ರಯಾಣಿಕರಿಗೆ ತೊಂದರೆಯಿಲ್ಲದ ವಾಯುಯಾನ ಮಾಡಲು "ಡಿಜಿ ಯಾತ್ರೆ" ಎಂಬ ವಿಮಾನ ನಿಲ್ದಾಣಗಳಲ್ಲಿ ಪ್ರಯಾ
ಣಿಕರ ಬಯೋಮೆಟ್ರಿಕ್-ಆಧರಿತ ಡಿಜಿಟಲ್ ಸಂಸ್ಕರಣೆಯ ಕುರಿತು ಕೇಂದ್ರ ನಾಗರಿಕ ವಿಮಾನಯಾನ ಸಚಿವ #ಸುರೇಶ್_ಪ್ರಭು ಇತ್ತೀಚೆಗೆ ಚಾಲನೆ ನೀಡಿದ್ದಾರೆ. ಡಿಜಿ ಯಾತ್ರಾ ಮುಖ ಗುರುತಿಸುವಿಕೆ ಆಧಾರಿತ ಪ್ರಯಾಣಿಕ ಸಂಸ್ಕರಣೆಯಾಗಿದೆ, ಇದು ಪ್ರಪಂಚದಾದ್ಯಂತ ಸಾಮಾನ್ಯ ಮಾನದಂಡವನ್ನು ಅಳವಡಿಸಿಕೊಂಡಿದೆ. ಇದು ಪೇಪರ್ಸ್ ಪ್ರಯಾಣವನ್ನು ಸುಲಭಗೊಳಿಸುತ್ತದೆ ಮತ್ತು ಅನೇಕ ಹಂತಗಳಲ್ಲಿ ಗುರುತಿನ ಚೆಕ್ ಅನ್ನು ತಪ್ಪಿಸುತ್ತದೆ. ಫೆಬ್ರವರಿ 2019 ರ ಮೊದಲ ಹಂತದಲ್ಲಿ ಹೈದರಾಬಾದ್ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಪೈಲಟ್ ಆಧಾರದ ಮೇಲೆ ವ್ಯವಸ್ಥೆಯನ್ನು ಹೊಂದಲಿವೆ. ಎರಡನೇ ಹಂತದಲ್ಲಿ, ಏಪ್ರಿಲ್ 2019 ರಲ್ಲಿ ವಿಮಾನ ನಿಲ್ದಾಣಗಳ ಪ್ರಾಧಿಕಾರವು (ಎಎಐ) ಕೋಲ್ಕತಾ, ವಾರಣಾಸಿ, ಪುಣೆ ಮತ್ತು ವಿಜಯವಾಡಾ ವಿಮಾನ ನಿಲ್ದಾಣಗಳಲ್ಲಿ ಆರಂಭದಲ್ಲಿ ಕಾರ್ಯಕ್ರಮವನ್ನು ಹೊರಡಿಸುತ್ತದೆ. ಎಲ್ಲಾ ವಿಮಾನ ನಿಲ್ದಾಣಗಳು ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತವೆ. ಡಿಜಿ ಯಾತ್ರಾ ಅಡಿಯಲ್ಲಿ, ಹೆಸರು, ಇ-ಮೇಲ್ ID, ಮೊಬೈಲ್ ಸಂಖ್ಯೆ ಮತ್ತು ಆಧಾರ್ ಐಡಿ ಕಡ್ಡಾಯವಾಗಿಲ್ಲದಿರುವ ಒಂದು ಅನುಮೋದಿತ ಗುರುತಿನ ಪುರಾವೆಗಳ ವಿವರಗಳನ್ನು ಹಂಚಿಕೊಳ್ಳುವ ಮೂಲಕ ಪ್ರಯಾಣಿಕರು ಡಿಜಿ ಯಾತ್ರಾ ID ಯನ್ನು ಪಡೆಯಬಹುದು. ಟಿಕೆಟ್ ಬುಕಿಂಗ್ ಮಾಡುವಾಗ ಈ ಡಿಜಿಯಾತ್ರಾ ಐಡಿ ಪ್ರಯಾಣಿಕರಿಂದ ಹಂಚಿಕೊಳ್ಳಲ್ಪಡುತ್ತದೆ. ಏರ್ಲೈನ್ಸ್ ಪ್ರಯಾಣಿಕರ ಡೇಟಾ ಮತ್ತು ಡಿಜಿಯಾಟ್ರಾಯ್ಡ್ ಅನ್ನು ನಿರ್ಗಮನ ವಿಮಾನ ನಿಲ್ದಾಣದೊಂದಿಗೆ ಹಂಚಿಕೊಳ್ಳುತ್ತದೆ
5. 'ಮಹಿಳೆಯಲ್ಲಿ ಬಂಧನ ಮತ್ತು ನ್ಯಾಯಾಂಗ ಪ್ರವೇಶ' ಕುರಿತು ಮೊದಲ ಬಾರಿಗೆ ಪ್ರಾದೇಶಿಕ ಸಮ್ಮೇಳನವು ಇತ್ತೀಚೆಗೆ ಯಾವ ನಗರದಲ್ಲಿ ನಡೆಯಿತು?
[ಎ] ಡೆಹ್ರಾಡೂನ್
[ಬಿ] ಶಿಮ್ಲಾ
[ಸಿ] ಗುವಾಹಾಟಿ
[ಡಿ] ಪಾಟ್ನಾ
[ಎ] ಡೆಹ್ರಾಡೂನ್
[ಬಿ] ಶಿಮ್ಲಾ
[ಸಿ] ಗುವಾಹಾಟಿ
[ಡಿ] ಪಾಟ್ನಾ
ಸರಿಯಾದ ಉತ್ತರ: ಬಿ [ಶಿಮ್ಲಾ]
ಟಿಪ್ಪಣಿಗಳು:
'ವಿಟೆನ್ಸ್ ಇನ್ ಡಿಟೆನ್ಷನ್ ಅಂಡ್ ಜಸ್ಟಿಸ್ ಟು ಜಸ್ಟಿಸ್' ಬಗ್ಗೆ ಮೊದಲ ಬಾರಿಗೆ ಪ್ರಾದೇಶಿಕ ಸಮ್ಮೇಳನವು ಇತ್ತೀಚೆಗೆ ಅಕ್ಟೋಬರ್ 4-5, 2018 ರಂದು ಶಿಮ್ಲಾದಲ್ಲಿ ನಡೆಯಿತು. ಪೊಲೀಸ್ ಕಛೇರಿ ಮತ್ತು ಅಭಿವೃದ್ಧಿ (ಬಿಪಿಆರ್ ಮತ್ತು ಡಿ) ಪ್ರದೇಶ. ಈ ಸಮ್ಮೇಳನವನ್ನು ರಾಷ್ಟ್ರೀಯ ಮಟ್ಟದಲ್ಲಿ ಎಲ್ಲ ಶ್ರೇಣಿಯ ಸಿಬ್ಬಂದಿಗಳ ವೇದಿಕೆಗಳನ್ನು ಒದಗಿಸುವ ದೃಷ್ಟಿಯಿಂದ ವಿವಿಧ ಕಾರ್ಯಾಚರಣೆಗಳು ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ತಮ್ಮ ಕೌಂಟರ್ಪಾರ್ಟ್ಸ್ನೊಂದಿಗೆ ಮಾತ್ರವಲ್ಲದೇ ರಾಷ್ಟ್ರೀಯ ಪ್ರಖ್ಯಾತ ತಜ್ಞರ ಜೊತೆಗೆ ಅವರ ದೃಷ್ಟಿಕೋನಗಳನ್ನು ಹಂಚಿಕೊಳ್ಳಲು ದೃಷ್ಟಿಕೋನವನ್ನು ಆಯೋಜಿಸಲಾಗಿದೆ. ಈ ಕ್ಷೇತ್ರ ಮತ್ತು ವಸ್ತುನಿಷ್ಠ ಪರಿಭಾಷೆಯಲ್ಲಿ ಜೈಲು ಸುಧಾರಣೆಗಳನ್ನು ತರಲು ಇಂದಿನ ಸಂದರ್ಭದಲ್ಲಿ ಹೊಸ ಸವಾಲುಗಳನ್ನು ಪೂರೈಸಲು ಕರೇಶನಲ್ ಅಡ್ಮಿನಿಸ್ಟ್ರೇಷನ್ ಕೆಲಸದಲ್ಲಿ ಅತ್ಯುತ್ತಮ ಆಚರಣೆಗಳು ಮತ್ತು ಮಾನದಂಡಗಳನ್ನು ಗುರುತಿಸುವುದು.
ಟಿಪ್ಪಣಿಗಳು:
'ವಿಟೆನ್ಸ್ ಇನ್ ಡಿಟೆನ್ಷನ್ ಅಂಡ್ ಜಸ್ಟಿಸ್ ಟು ಜಸ್ಟಿಸ್' ಬಗ್ಗೆ ಮೊದಲ ಬಾರಿಗೆ ಪ್ರಾದೇಶಿಕ ಸಮ್ಮೇಳನವು ಇತ್ತೀಚೆಗೆ ಅಕ್ಟೋಬರ್ 4-5, 2018 ರಂದು ಶಿಮ್ಲಾದಲ್ಲಿ ನಡೆಯಿತು. ಪೊಲೀಸ್ ಕಛೇರಿ ಮತ್ತು ಅಭಿವೃದ್ಧಿ (ಬಿಪಿಆರ್ ಮತ್ತು ಡಿ) ಪ್ರದೇಶ. ಈ ಸಮ್ಮೇಳನವನ್ನು ರಾಷ್ಟ್ರೀಯ ಮಟ್ಟದಲ್ಲಿ ಎಲ್ಲ ಶ್ರೇಣಿಯ ಸಿಬ್ಬಂದಿಗಳ ವೇದಿಕೆಗಳನ್ನು ಒದಗಿಸುವ ದೃಷ್ಟಿಯಿಂದ ವಿವಿಧ ಕಾರ್ಯಾಚರಣೆಗಳು ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ತಮ್ಮ ಕೌಂಟರ್ಪಾರ್ಟ್ಸ್ನೊಂದಿಗೆ ಮಾತ್ರವಲ್ಲದೇ ರಾಷ್ಟ್ರೀಯ ಪ್ರಖ್ಯಾತ ತಜ್ಞರ ಜೊತೆಗೆ ಅವರ ದೃಷ್ಟಿಕೋನಗಳನ್ನು ಹಂಚಿಕೊಳ್ಳಲು ದೃಷ್ಟಿಕೋನವನ್ನು ಆಯೋಜಿಸಲಾಗಿದೆ. ಈ ಕ್ಷೇತ್ರ ಮತ್ತು ವಸ್ತುನಿಷ್ಠ ಪರಿಭಾಷೆಯಲ್ಲಿ ಜೈಲು ಸುಧಾರಣೆಗಳನ್ನು ತರಲು ಇಂದಿನ ಸಂದರ್ಭದಲ್ಲಿ ಹೊಸ ಸವಾಲುಗಳನ್ನು ಪೂರೈಸಲು ಕರೇಶನಲ್ ಅಡ್ಮಿನಿಸ್ಟ್ರೇಷನ್ ಕೆಲಸದಲ್ಲಿ ಅತ್ಯುತ್ತಮ ಆಚರಣೆಗಳು ಮತ್ತು ಮಾನದಂಡಗಳನ್ನು ಗುರುತಿಸುವುದು.
6. ಇಂಡೋನೇಷ್ಯಾದಲ್ಲಿ ಭೂಕಂಪ ಮತ್ತು ಸುನಾಮಿ ಸಂತ್ರಸ್ತರಿಗೆ ನೆರವು ನೀಡಲು ಯಾವ ಮಾನವೀಯ ನೆರವು ಕಾರ್ಯಾಚರಣೆಯನ್ನು ಭಾರತ ಆರಂಭಿಸಿದೆ?
[ಎ] ಆಪರೇಷನ್ ಟ್ರೈಡೆಂಟ್
[ಬಿ] ಆಪರೇಶನ್ ಸಮುದ್ರ ಪರಕ್ರಮ್
[ಸಿ] ಆಪರೇಷನ್ ಮೈತ್ರಿ
[ಡಿ] ಆಪರೇಷನ್ ಸಮುದ್ರ ಮೈತ್ರಿ
[ಎ] ಆಪರೇಷನ್ ಟ್ರೈಡೆಂಟ್
[ಬಿ] ಆಪರೇಶನ್ ಸಮುದ್ರ ಪರಕ್ರಮ್
[ಸಿ] ಆಪರೇಷನ್ ಮೈತ್ರಿ
[ಡಿ] ಆಪರೇಷನ್ ಸಮುದ್ರ ಮೈತ್ರಿ
ಸರಿಯಾದ ಉತ್ತರ: ಡಿ [ಆಪರೇಷನ್ ಸಮುದ್ರ ಮೈತ್ರಿ]
ಟಿಪ್ಪಣಿಗಳು:
ಇಂಡೋನೇಷ್ಯಾದಲ್ಲಿ ಭೂಕಂಪ ಮತ್ತು ಸುನಾಮಿ ಬಲಿಪಶುಗಳಿಗೆ ಬೃಹತ್ ಮಾನವೀಯ ನೆರವು ಒದಗಿಸಲು 'ಆಪರೇಷನ್ ಸಮುದ್ರ ಮೈತ್ರಿ'ಯನ್ನು ಭಾರತ ಸರ್ಕಾರ (ಗೋಯಿ) ಪ್ರಾರಂಭಿಸಿದೆ. ಎರಡು ಭಾರತೀಯ ಏರ್ ಫೋರ್ಸ್ ವಿಮಾನಗಳು - ಸಿ-130 ಜೆ ಮತ್ತು ಸಿ -17 - ಇತ್ತೀಚೆಗೆ ವೈದ್ಯಕೀಯ ಸಿಬ್ಬಂದಿ ಮತ್ತು ಪರಿಹಾರ ಸಾಮಗ್ರಿಗಳೊಂದಿಗೆ ಹೊರಟರು. ಸಿ-130 ಜೆ ಏರ್ಕ್ರಾಫ್ಟ್ ಆಸ್ಪತ್ರೆಯನ್ನು ಸ್ಥಾಪಿಸಲು ಟೆಂಟುಗಳು ಮತ್ತು ಸಲಕರಣೆಗಳ ಜೊತೆಗೆ ಒಂದು ವೈದ್ಯಕೀಯ ತಂಡವನ್ನು ಹೊತ್ತೊಯ್ಯುತ್ತಿದೆ. C-17 ವಿಮಾನವು ತಕ್ಷಣದ ಸಹಾಯವನ್ನು ಒದಗಿಸಲು ಔಷಧಗಳು, ಜನರೇಟರ್ಗಳು, ಡೇರೆಗಳು ಮತ್ತು ನೀರನ್ನು ಸಾಗಿಸುತ್ತಿದೆ. ಮೂರು ಭಾರತೀಯ ನೌಕಾ ಹಡಗುಗಳು - ಐಎನ್ಎಸ್ ಟಿರ್, ಐಎನ್ಎಸ್ ಸುಜಾತಾ ಮತ್ತು ಐಎನ್ಎಸ್ ಶಾರ್ದುಲ್ ಸಹ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (ಎಚ್ಎಡಿಆರ್) ಕೈಗೊಳ್ಳಲು ಸಜ್ಜುಗೊಳಿಸಲ್ಪಟ್ಟಿದೆ. ಈ ಹಡಗುಗಳು ಇಂಡೋನೇಷ್ಯಾ ಸೆಂಟ್ರಲ್ ಸುಲಾವೆಸಿ ಪ್ರಾಂತ್ಯವನ್ನು ಅಕ್ಟೋಬರ್ 6 ರಂದು ತಲುಪುವ ಸಾಧ್ಯತೆಯಿದೆ. ಇಂಡೋನೇಷ್ಯಾದ ಅವಳಿ ಭೂಕಂಪನ-ಸುನಾಮಿ ದುರಂತದಲ್ಲಿ ಸೆಂಟ್ರಲ್ ಇಂಡೋನೇಷ್ಯಾದ ದ್ವೀಪದ ಸುಲಾವೆಸಿನ ಕೆಲವು ಭಾಗಗಳನ್ನು ನಾಶಪಡಿಸಲಾಗಿದೆ. ಈಗಾಗಲೇ ಸುಮಾರು 1,400 ಕ್ಕೆ ಏರಿದೆ. ಅಂದಾಜು 2.4 ದಶಲಕ್ಷ ಜನರು ಪೀಡಿತರು, 61,867 ಸ್ಥಳಾಂತರವಾದರು ಮತ್ತು 66,000 ಮನೆಗಳು ನಾಶವಾದವು.
ಇಂಡೋನೇಷ್ಯಾದಲ್ಲಿ ಭೂಕಂಪ ಮತ್ತು ಸುನಾಮಿ ಬಲಿಪಶುಗಳಿಗೆ ಬೃಹತ್ ಮಾನವೀಯ ನೆರವು ಒದಗಿಸಲು 'ಆಪರೇಷನ್ ಸಮುದ್ರ ಮೈತ್ರಿ'ಯನ್ನು ಭಾರತ ಸರ್ಕಾರ (ಗೋಯಿ) ಪ್ರಾರಂಭಿಸಿದೆ. ಎರಡು ಭಾರತೀಯ ಏರ್ ಫೋರ್ಸ್ ವಿಮಾನಗಳು - ಸಿ-130 ಜೆ ಮತ್ತು ಸಿ -17 - ಇತ್ತೀಚೆಗೆ ವೈದ್ಯಕೀಯ ಸಿಬ್ಬಂದಿ ಮತ್ತು ಪರಿಹಾರ ಸಾಮಗ್ರಿಗಳೊಂದಿಗೆ ಹೊರಟರು. ಸಿ-130 ಜೆ ಏರ್ಕ್ರಾಫ್ಟ್ ಆಸ್ಪತ್ರೆಯನ್ನು ಸ್ಥಾಪಿಸಲು ಟೆಂಟುಗಳು ಮತ್ತು ಸಲಕರಣೆಗಳ ಜೊತೆಗೆ ಒಂದು ವೈದ್ಯಕೀಯ ತಂಡವನ್ನು ಹೊತ್ತೊಯ್ಯುತ್ತಿದೆ. C-17 ವಿಮಾನವು ತಕ್ಷಣದ ಸಹಾಯವನ್ನು ಒದಗಿಸಲು ಔಷಧಗಳು, ಜನರೇಟರ್ಗಳು, ಡೇರೆಗಳು ಮತ್ತು ನೀರನ್ನು ಸಾಗಿಸುತ್ತಿದೆ. ಮೂರು ಭಾರತೀಯ ನೌಕಾ ಹಡಗುಗಳು - ಐಎನ್ಎಸ್ ಟಿರ್, ಐಎನ್ಎಸ್ ಸುಜಾತಾ ಮತ್ತು ಐಎನ್ಎಸ್ ಶಾರ್ದುಲ್ ಸಹ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (ಎಚ್ಎಡಿಆರ್) ಕೈಗೊಳ್ಳಲು ಸಜ್ಜುಗೊಳಿಸಲ್ಪಟ್ಟಿದೆ. ಈ ಹಡಗುಗಳು ಇಂಡೋನೇಷ್ಯಾ ಸೆಂಟ್ರಲ್ ಸುಲಾವೆಸಿ ಪ್ರಾಂತ್ಯವನ್ನು ಅಕ್ಟೋಬರ್ 6 ರಂದು ತಲುಪುವ ಸಾಧ್ಯತೆಯಿದೆ. ಇಂಡೋನೇಷ್ಯಾದ ಅವಳಿ ಭೂಕಂಪನ-ಸುನಾಮಿ ದುರಂತದಲ್ಲಿ ಸೆಂಟ್ರಲ್ ಇಂಡೋನೇಷ್ಯಾದ ದ್ವೀಪದ ಸುಲಾವೆಸಿನ ಕೆಲವು ಭಾಗಗಳನ್ನು ನಾಶಪಡಿಸಲಾಗಿದೆ. ಈಗಾಗಲೇ ಸುಮಾರು 1,400 ಕ್ಕೆ ಏರಿದೆ. ಅಂದಾಜು 2.4 ದಶಲಕ್ಷ ಜನರು ಪೀಡಿತರು, 61,867 ಸ್ಥಳಾಂತರವಾದರು ಮತ್ತು 66,000 ಮನೆಗಳು ನಾಶವಾದವು.
7. ಗೋಧಿ ಧಾನ್ಯದಲ್ಲಿ ಸೂಕ್ಷ್ಮ ಪೋಷಕಾಂಶದ ಸಾಂದ್ರತೆಗೆ ಜವಾಬ್ದಾರಿ ಹೊಂದಿರುವ ಗೋಧಿಯನ್ನು ಜೀನೋಮ್ ನಲ್ಲಿ ಪ್ರದೇಶಗಳನ್ನು ಇತ್ತೀಚೆಗೆ ವಿಜ್ಞಾನಿಗಳ ತಂಡ ಗುರುತಿಸಿದೆ?
[ಎ] ಐರನ್
[ಬಿ] ಝಿಂಕ್
[ಸಿ] ಕ್ಯಾಲ್ಸಿಯಂ
[ಡಿ] ಸಾರಜನಕ
[ಎ] ಐರನ್
[ಬಿ] ಝಿಂಕ್
[ಸಿ] ಕ್ಯಾಲ್ಸಿಯಂ
[ಡಿ] ಸಾರಜನಕ
ಸರಿಯಾದ ಉತ್ತರ: ಬಿ [ಝಿಂಕ್]
ಟಿಪ್ಪಣಿಗಳು:
ವಿಜ್ಞಾನಿಗಳು ಇತ್ತೀಚೆಗೆ ಗೋಧಿ ಧಾನ್ಯದಲ್ಲಿ ಸತುವುಗಳ ಸಾಂದ್ರತೆಯನ್ನು ಹೊಂದುವ ಗೋಧಿ ಜೀನೋಮ್ನಲ್ಲಿ ಪ್ರದೇಶಗಳನ್ನು ಗುರುತಿಸಿದ್ದಾರೆ. ಅವರು ಗೋಧಿನಲ್ಲಿ ಸತುವು ಸಾಂದ್ರತೆಯನ್ನು ಒಳಗೊಂಡಿರುವ ಅಭ್ಯರ್ಥಿ ಜೀನ್ಗಳನ್ನು ಗುರುತಿಸಿದ್ದಾರೆ. ಸೂಕ್ಷ್ಮ-ಪೋಷಕಾಂಶದ ವರ್ಧಿತ ಮಟ್ಟಗಳೊಂದಿಗೆ ಗೋಧಿ ಪ್ರಭೇದಗಳನ್ನು ಅಭಿವೃದ್ಧಿಪಡಿಸುವಲ್ಲಿ ಈ ಸಂಶೋಧನೆಗಳು ಸಮರ್ಥವಾಗಿ ಸಹಾಯ ಮಾಡಬಹುದು. ಸಂಶೋಧಕರು 39 ಹೊಸ ಆಣ್ವಿಕ ಮಾರ್ಕರ್ಗಳು ಮತ್ತು ಎರಡು ಜಿನೊಮ್ ವಿಭಾಗಗಳನ್ನು ಕಂಡುಹಿಡಿದಿದ್ದಾರೆ, ಅವುಗಳು ಸತು / ಸತುವುಗಳ ಹೆಚ್ಚಳ, ಸ್ಥಳಾಂತರ, ಮತ್ತು ಸತುವು ಸಾಂದ್ರತೆಯನ್ನು ವಿಶ್ಲೇಷಿಸುವ ಮೂಲಕ ಪ್ರಮುಖ ವಂಶವಾಹಿಗಳನ್ನು ಸಾಗಿಸುತ್ತವೆ. ಭಾರತ ಮತ್ತು ಮೆಕ್ಸಿಕೋದ ವಿವಿಧ ಪರಿಸರದಲ್ಲಿ ಒಟ್ಟು 330 ಗೋಧಿ ರೇಖೆಗಳನ್ನು ವಿಶ್ಲೇಷಿಸಲಾಗಿದೆ. ಜಿನೋಮ್-ವೈಡ್ ಅಸೋಸಿಯೇಷನ್ ವಿಧಾನವನ್ನು, ಮಾನವ ರೋಗ ಸಂಶೋಧನೆಯಲ್ಲಿ ಬಳಸಲಾಗಿದೆ, ಈ ಅಧ್ಯಯನದಲ್ಲಿ ಜಿನೊಮ್ ಸೆಗ್ಮೆಂಟ್ಸ್ ಅನ್ನು ಸಿಂಕ್ ಗ್ರಹಣಕ್ಕೆ ಸಂಬಂಧಿಸಿದಂತೆ ಪತ್ತೆಹಚ್ಚಲಾಗಿದೆ. ಇಂಟರ
ವಿಜ್ಞಾನಿಗಳು ಇತ್ತೀಚೆಗೆ ಗೋಧಿ ಧಾನ್ಯದಲ್ಲಿ ಸತುವುಗಳ ಸಾಂದ್ರತೆಯನ್ನು ಹೊಂದುವ ಗೋಧಿ ಜೀನೋಮ್ನಲ್ಲಿ ಪ್ರದೇಶಗಳನ್ನು ಗುರುತಿಸಿದ್ದಾರೆ. ಅವರು ಗೋಧಿನಲ್ಲಿ ಸತುವು ಸಾಂದ್ರತೆಯನ್ನು ಒಳಗೊಂಡಿರುವ ಅಭ್ಯರ್ಥಿ ಜೀನ್ಗಳನ್ನು ಗುರುತಿಸಿದ್ದಾರೆ. ಸೂಕ್ಷ್ಮ-ಪೋಷಕಾಂಶದ ವರ್ಧಿತ ಮಟ್ಟಗಳೊಂದಿಗೆ ಗೋಧಿ ಪ್ರಭೇದಗಳನ್ನು ಅಭಿವೃದ್ಧಿಪಡಿಸುವಲ್ಲಿ ಈ ಸಂಶೋಧನೆಗಳು ಸಮರ್ಥವಾಗಿ ಸಹಾಯ ಮಾಡಬಹುದು. ಸಂಶೋಧಕರು 39 ಹೊಸ ಆಣ್ವಿಕ ಮಾರ್ಕರ್ಗಳು ಮತ್ತು ಎರಡು ಜಿನೊಮ್ ವಿಭಾಗಗಳನ್ನು ಕಂಡುಹಿಡಿದಿದ್ದಾರೆ, ಅವುಗಳು ಸತು / ಸತುವುಗಳ ಹೆಚ್ಚಳ, ಸ್ಥಳಾಂತರ, ಮತ್ತು ಸತುವು ಸಾಂದ್ರತೆಯನ್ನು ವಿಶ್ಲೇಷಿಸುವ ಮೂಲಕ ಪ್ರಮುಖ ವಂಶವಾಹಿಗಳನ್ನು ಸಾಗಿಸುತ್ತವೆ. ಭಾರತ ಮತ್ತು ಮೆಕ್ಸಿಕೋದ ವಿವಿಧ ಪರಿಸರದಲ್ಲಿ ಒಟ್ಟು 330 ಗೋಧಿ ರೇಖೆಗಳನ್ನು ವಿಶ್ಲೇಷಿಸಲಾಗಿದೆ. ಜಿನೋಮ್-ವೈಡ್ ಅಸೋಸಿಯೇಷನ್ ವಿಧಾನವನ್ನು, ಮಾನವ ರೋಗ ಸಂಶೋಧನೆಯಲ್ಲಿ ಬಳಸಲಾಗಿದೆ, ಈ ಅಧ್ಯಯನದಲ್ಲಿ ಜಿನೊಮ್ ಸೆಗ್ಮೆಂಟ್ಸ್ ಅನ್ನು ಸಿಂಕ್ ಗ್ರಹಣಕ್ಕೆ ಸಂಬಂಧಿಸಿದಂತೆ ಪತ್ತೆಹಚ್ಚಲಾಗಿದೆ. ಇಂಟರ
್ನ್ಯಾಷನಲ್ ಮೆಕ್ಕೆಜೋಳ ಮತ್ತು ವೀಟ್ ಇಂಪ್ರೂವ್ಮೆಂಟ್ ಸೆಂಟರ್ (CIMMYT), ಫ್ಲಿಂಡರ್ಸ್ ಯೂನಿವರ್ಸಿಟಿ, ಆಸ್ಟ್ರೇಲಿಯಾದಿಂದ ಸಂಶೋಧಕರು ಜಂಟಿಯಾಗಿ ಈ ಅಧ್ಯಯನವನ್ನು ನಡೆಸಿದರು; ಪಂಜಾಬ್ ಕೃಷಿ ವಿಶ್ವವಿದ್ಯಾಲಯ, ಲುಧಿಯಾನಾ; ಗೋಧಿ ಮತ್ತು ಬಾರ್ಲಿ ಸಂಶೋಧನಾ ಸಂಸ್ಥೆ, ಕರ್ನಾಲ್; ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ (ಬಿಎಚ್ಯು), ವಾರಣಾಸಿ. ಭಾರತೀಯ ಜನಸಂಖ್ಯೆಯ ಸುಮಾರು 30% ರಷ್ಟು ಸತು ಕೊರತೆಯನ್ನು ಹೊಂದಿರುತ್ತಾರೆ ಎಂದು ಅಂದಾಜಿಸಲಾಗಿದೆ. 5 ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿಯರು ಪೌಷ್ಟಿಕಾಂಶದ ಕೊರತೆಗೆ ಹೆಚ್ಚು ದುರ್ಬಲರಾಗಿದ್ದಾರೆ.
8. ಇಂಡಿಯಾ ಇಂಟರ್ನ್ಯಾಷನಲ್ ಸೈನ್ಸ್ ಫೆಸ್ಟಿವಲ್ ನ 4 ನೇ ಆವೃತ್ತಿಯ (ಐಐಎಸ್ಎಫ್ - 2018) ವಿಷಯ ಏನು?
[ಎ] ವಿಜ್ಞಾನ್ ಸೆ ವಿಕಾಸ್
[ಬಿ] ಟ್ರಾನ್ಸ್ಫರ್ಮೇಷನ್ಗಾಗಿ ವಿಜ್ಞಾನ
[ಸಿ] ಬಿಲ್ಡಿಂಗ್ ಪಾಲುದಾರಿಕೆಗಳು ಸೊಸೈಟಿಗೆ ಪರಿಣಾಮ ಬೀರುತ್ತದೆ
[ಡಿ] ಹೊಸ ಭಾರತವನ್ನು ನಿರ್ಮಿಸುವುದು
[ಎ] ವಿಜ್ಞಾನ್ ಸೆ ವಿಕಾಸ್
[ಬಿ] ಟ್ರಾನ್ಸ್ಫರ್ಮೇಷನ್ಗಾಗಿ ವಿಜ್ಞಾನ
[ಸಿ] ಬಿಲ್ಡಿಂಗ್ ಪಾಲುದಾರಿಕೆಗಳು ಸೊಸೈಟಿಗೆ ಪರಿಣಾಮ ಬೀರುತ್ತದೆ
[ಡಿ] ಹೊಸ ಭಾರತವನ್ನು ನಿರ್ಮಿಸುವುದು
ಸರಿಯಾದ ಉತ್ತರ: ಬಿ [ಟ್ರಾನ್ಸ್ಫರ್ಮೇಷನ್ಗಾಗಿ ವಿಜ್ಞಾನ]
ಟಿಪ್ಪಣಿಗಳು:
ಅಕ್ಟೋಬರ್ 5 ರಂದು ಭಾರತದ ಇಂಟರ್ನ್ಯಾಷನಲ್ ಸೈನ್ಸ್ ಫೆಸ್ಟಿವಲ್ (ಐಐಎಸ್ಎಫ್ -2018) ನ 4 ನೇ ಆವೃತ್ತಿ ಉತ್ತರ ಪ್ರದೇಶದ ಲಕ್ನೋದಲ್ಲಿ ಇಂದಿರಾ ಗಾಂಧಿ ಪ್ರತಿಷ್ಠಾನದಲ್ಲಿ ಪ್ರಾರಂಭವಾಗಿದೆ. ಮೆಗಾ ಸೈನ್ಸ್ ಎಕ್ಸ್ಪೋ ಔಪಚಾರಿಕವಾಗಿ ರಾಷ್ಟ್ರಪತಿ ಶ್ರೀ ರಾಮ್ ನಾಥ್ಕೋವಿಂದ್ ಉದ್ಘಾಟಿಸಲಿದೆ. ಇದನ್ನು ವಿಜ್ಞಾನಾ ಭಾರತಿ ಸಹಯೋಗದೊಂದಿಗೆ ಭೂ ವಿಜ್ಞಾನಗಳ ಸಚಿವಾಲಯ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಆಯೋಜಿಸಿದೆ. ಸೈನ್ಸ್ ಫೆಸ್ಟಿವಲ್ನ ಈ ಆವೃತ್ತಿಯ ವಿಷಯವು "ಸೈನ್ಸ್ ಫಾರ್ ಟ್ರಾನ್ಸ್ಫರ್ಮೇಷನ್" ಆಗಿದೆ. IISF-2018 5000 ವಿದ್ಯಾರ್ಥಿಗಳು, 550 ಶಿಕ್ಷಕರು, ಈಶಾನ್ಯ ಪ್ರದೇಶದ 200 ವಿದ್ಯಾರ್ಥಿಗಳು, 20 ಅಂತರರಾಷ್ಟ್ರೀಯ ಪ್ರತಿನಿಧಿಗಳು ಮತ್ತು ಸುಮಾರು 200 ಉದ್ಯಮಗಳು ಸೇರಿದಂತೆ ಸುಮಾರು 10000 ಪ್ರತಿನಿಧಿಗಳು ಪ್ರತಿನಿಧಿಸಬೇಕೆಂದು ನಿರೀಕ್ಷಿಸಲಾಗಿದೆ.
ಅಕ್ಟೋಬರ್ 5 ರಂದು ಭಾರತದ ಇಂಟರ್ನ್ಯಾಷನಲ್ ಸೈನ್ಸ್ ಫೆಸ್ಟಿವಲ್ (ಐಐಎಸ್ಎಫ್ -2018) ನ 4 ನೇ ಆವೃತ್ತಿ ಉತ್ತರ ಪ್ರದೇಶದ ಲಕ್ನೋದಲ್ಲಿ ಇಂದಿರಾ ಗಾಂಧಿ ಪ್ರತಿಷ್ಠಾನದಲ್ಲಿ ಪ್ರಾರಂಭವಾಗಿದೆ. ಮೆಗಾ ಸೈನ್ಸ್ ಎಕ್ಸ್ಪೋ ಔಪಚಾರಿಕವಾಗಿ ರಾಷ್ಟ್ರಪತಿ ಶ್ರೀ ರಾಮ್ ನಾಥ್ಕೋವಿಂದ್ ಉದ್ಘಾಟಿಸಲಿದೆ. ಇದನ್ನು ವಿಜ್ಞಾನಾ ಭಾರತಿ ಸಹಯೋಗದೊಂದಿಗೆ ಭೂ ವಿಜ್ಞಾನಗಳ ಸಚಿವಾಲಯ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಆಯೋಜಿಸಿದೆ. ಸೈನ್ಸ್ ಫೆಸ್ಟಿವಲ್ನ ಈ ಆವೃತ್ತಿಯ ವಿಷಯವು "ಸೈನ್ಸ್ ಫಾರ್ ಟ್ರಾನ್ಸ್ಫರ್ಮೇಷನ್" ಆಗಿದೆ. IISF-2018 5000 ವಿದ್ಯಾರ್ಥಿಗಳು, 550 ಶಿಕ್ಷಕರು, ಈಶಾನ್ಯ ಪ್ರದೇಶದ 200 ವಿದ್ಯಾರ್ಥಿಗಳು, 20 ಅಂತರರಾಷ್ಟ್ರೀಯ ಪ್ರತಿನಿಧಿಗಳು ಮತ್ತು ಸುಮಾರು 200 ಉದ್ಯಮಗಳು ಸೇರಿದಂತೆ ಸುಮಾರು 10000 ಪ್ರತಿನಿಧಿಗಳು ಪ್ರತಿನಿಧಿಸಬೇಕೆಂದು ನಿರೀಕ್ಷಿಸಲಾಗಿದೆ.
9. ಮಧ್ಯಪ್ರದೇಶದಲ್ಲಿ ತನ್ನ ಮೊದಲ ಗ್ಲೋಬಲ್ ಸ್ಕಿಲ್ಸ್ ಪಾರ್ಕ್ (ಜಿಎಸ್ಪಿ) ಅನ್ನು ಸ್ಥಾಪಿಸಲು ಭಾರತವು $ 150 ಮಿಲಿಯನ್ ಸಾಲಕ್ಕೆ ಯಾವುದರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?
[ಎ] ಎಡಿಬಿ
[ಬಿ] AIIB
[ಸಿ] ವರ್ಲ್ಡ್ ಬ್ಯಾಂಕ್
[ಡಿ] ಐಎಮ್ಎಫ್
[ಎ] ಎಡಿಬಿ
[ಬಿ] AIIB
[ಸಿ] ವರ್ಲ್ಡ್ ಬ್ಯಾಂಕ್
[ಡಿ] ಐಎಮ್ಎಫ್
ಸರಿಯಾದ ಉತ್ತರ: ಎ [ಎಡಿಬಿ]
ಟಿಪ್ಪಣಿಗಳು:
ಮಧ್ಯಪ್ರದೇಶದ ಭೋಪಾಲ್ನಲ್ಲಿ ತನ್ನ ಮೊಟ್ಟಮೊದಲ ಗ್ಲೋಬಲ್ ಸ್ಕಿಲ್ಸ್ ಪಾರ್ಕ್ (ಜಿಎಸ್ಪಿ) ಅನ್ನು ಸ್ಥಾಪಿಸಲು ಭಾರತವು $ 150 ಮಿಲಿಯನ್ ಸಾಲ ಒಪ್ಪಂದಕ್ಕೆ ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ನೊಂದಿಗೆ ಸಹಿ ಹಾಕಿದೆ. ಜಿಎಸ್ಪಿ ಗುರಿ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಗುಣಮಟ್ಟವನ್ನು ಹೆಚ್ಚಿಸುವುದು (ಟಿವಿಇಟಿ) ರಾಜ್ಯದಲ್ಲಿ ಸಿಸ್ಟಮ್ ಮತ್ತು ಹೆಚ್ಚು ನುರಿತ ಕಾರ್ಯಪಡೆ ರಚಿಸಲು. ಹೊಸ ಜಿಎಸ್ಪಿ ಕ್ಯಾಂಪಸ್ ಕೋರ್ ಅಡ್ವಾನ್ಸ್ಡ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ಗಳನ್ನು ಒಳಗೊಂಡಿದ್ದು, ಔದ್ಯೋಗಿಕ ಕೌಶಲಗಳ ಸ್ವಾಧೀನ ಕೇಂದ್ರ ಮತ್ತು ಮುಂದುವರಿದ ಕೃಷಿ ತರಬೇತಿ ಕೇಂದ್ರ ಮತ್ತು ಇತರ ಬೆಂಬಲ ಸೇವೆಗಳು ಉದ್ಯಮಶೀಲತೆ, ತರಬೇತುದಾರರ ತರಬೇತಿ ಮತ್ತು ಕೌಶಲ್ಯ-ಸಂಬಂಧಿತ ಸಂಶೋಧನೆಯ ಮೇಲೆ ಕೇಂದ್ರೀಕರಿಸುತ್ತವೆ. ಆವರಣವು ಉತ್ಪಾದನಾ, ಸೇವೆ, ಮತ್ತು ಮುಂದುವರಿದ ಕೃಷಿ ಉದ್ಯೋಗಗಳಿಗೆ ಸಂಬಂಧಿಸಿದ ಕೌಶಲ್ಯಗಳನ್ನು ಕೇಂದ್ರೀಕರಿಸುವ ತರಬೇತಿ ಸೌಲಭ್ಯಗಳನ್ನು ಹೊಂದಿರುತ್ತದೆ, ಸುಮಾರು 20,000 ತರಬೇತಿಗಾರರು ಮತ್ತು ತರಬೇತುದಾರರಿಗೆ ಲಾಭದಾಯಕವಾಗಿದೆ. ಉದ್ಯಮ ಮತ್ತು ಮಾರುಕಟ್ಟೆಯ ಅಗತ್ಯಗಳೊಂದಿಗೆ ಒಗ್ಗೂಡಿಸಲು ತರಬೇತಿ ಮೂಲಸೌಕರ್ಯವನ್ನು ನವೀಕರಿಸುವ ಮೂಲಕ ಮತ್ತು ನವೀಕರಿಸುವ ಕೌಶಲ್ಯ ಶಿಕ್ಷಣಗಳ ಮೂಲಕ ರಾಜ್ಯದಾದ್ಯಂತ 10 ಕೈಗಾರಿಕಾ ತರಬೇತಿ ಸಂಸ್ಥೆಗಳ ಆಧುನೀಕರಣಕ್ಕೆ ಸಹಾ ಯೋಜನೆಯು ಸಹಾಯ ಮಾಡುತ್ತದೆ.
ಮಧ್ಯಪ್ರದೇಶದ ಭೋಪಾಲ್ನಲ್ಲಿ ತನ್ನ ಮೊಟ್ಟಮೊದಲ ಗ್ಲೋಬಲ್ ಸ್ಕಿಲ್ಸ್ ಪಾರ್ಕ್ (ಜಿಎಸ್ಪಿ) ಅನ್ನು ಸ್ಥಾಪಿಸಲು ಭಾರತವು $ 150 ಮಿಲಿಯನ್ ಸಾಲ ಒಪ್ಪಂದಕ್ಕೆ ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ನೊಂದಿಗೆ ಸಹಿ ಹಾಕಿದೆ. ಜಿಎಸ್ಪಿ ಗುರಿ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಗುಣಮಟ್ಟವನ್ನು ಹೆಚ್ಚಿಸುವುದು (ಟಿವಿಇಟಿ) ರಾಜ್ಯದಲ್ಲಿ ಸಿಸ್ಟಮ್ ಮತ್ತು ಹೆಚ್ಚು ನುರಿತ ಕಾರ್ಯಪಡೆ ರಚಿಸಲು. ಹೊಸ ಜಿಎಸ್ಪಿ ಕ್ಯಾಂಪಸ್ ಕೋರ್ ಅಡ್ವಾನ್ಸ್ಡ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ಗಳನ್ನು ಒಳಗೊಂಡಿದ್ದು, ಔದ್ಯೋಗಿಕ ಕೌಶಲಗಳ ಸ್ವಾಧೀನ ಕೇಂದ್ರ ಮತ್ತು ಮುಂದುವರಿದ ಕೃಷಿ ತರಬೇತಿ ಕೇಂದ್ರ ಮತ್ತು ಇತರ ಬೆಂಬಲ ಸೇವೆಗಳು ಉದ್ಯಮಶೀಲತೆ, ತರಬೇತುದಾರರ ತರಬೇತಿ ಮತ್ತು ಕೌಶಲ್ಯ-ಸಂಬಂಧಿತ ಸಂಶೋಧನೆಯ ಮೇಲೆ ಕೇಂದ್ರೀಕರಿಸುತ್ತವೆ. ಆವರಣವು ಉತ್ಪಾದನಾ, ಸೇವೆ, ಮತ್ತು ಮುಂದುವರಿದ ಕೃಷಿ ಉದ್ಯೋಗಗಳಿಗೆ ಸಂಬಂಧಿಸಿದ ಕೌಶಲ್ಯಗಳನ್ನು ಕೇಂದ್ರೀಕರಿಸುವ ತರಬೇತಿ ಸೌಲಭ್ಯಗಳನ್ನು ಹೊಂದಿರುತ್ತದೆ, ಸುಮಾರು 20,000 ತರಬೇತಿಗಾರರು ಮತ್ತು ತರಬೇತುದಾರರಿಗೆ ಲಾಭದಾಯಕವಾಗಿದೆ. ಉದ್ಯಮ ಮತ್ತು ಮಾರುಕಟ್ಟೆಯ ಅಗತ್ಯಗಳೊಂದಿಗೆ ಒಗ್ಗೂಡಿಸಲು ತರಬೇತಿ ಮೂಲಸೌಕರ್ಯವನ್ನು ನವೀಕರಿಸುವ ಮೂಲಕ ಮತ್ತು ನವೀಕರಿಸುವ ಕೌಶಲ್ಯ ಶಿಕ್ಷಣಗಳ ಮೂಲಕ ರಾಜ್ಯದಾದ್ಯಂತ 10 ಕೈಗಾರಿಕಾ ತರಬೇತಿ ಸಂಸ್ಥೆಗಳ ಆಧುನೀಕರಣಕ್ಕೆ ಸಹಾ ಯೋಜನೆಯು ಸಹಾಯ ಮಾಡುತ್ತದೆ.
10. 'ಸಫಾಯಿಗಿರಿ ಶೃಂಗಸಭೆ 2018' ರಲ್ಲಿ "ಶುದ್ಧವಾದ ಧಾರ್ಮಿಕ ಸ್ಥಳ" ಎಂದು ಕೆಳಗಿನವುಗಳಲ್ಲಿ ಯಾವುದನ್ನು ಘೋಷಿಸಲಾಗಿದೆ?
[ಎ] ಜಗನ್ನಾಥ ದೇವಾಲಯ, ಪುರಿ
[ಬಿ] ಮಾತಾ ವೈಷ್ಣೋ ದೇವಿ ದೇವಾಲಯ, ಜೆ & ಕೆ
[ಸಿ] ಕಾಶಿ ವಿಶ್ವನಾಥ ದೇವಾಲಯ, ವಾರಣಾಸಿ
[ಡಿ] ಮೀನಾಕ್ಷಿ ದೇವಸ್ಥಾನ, ಮಧುರೈ
[ಎ] ಜಗನ್ನಾಥ ದೇವಾಲಯ, ಪುರಿ
[ಬಿ] ಮಾತಾ ವೈಷ್ಣೋ ದೇವಿ ದೇವಾಲಯ, ಜೆ & ಕೆ
[ಸಿ] ಕಾಶಿ ವಿಶ್ವನಾಥ ದೇವಾಲಯ, ವಾರಣಾಸಿ
[ಡಿ] ಮೀನಾಕ್ಷಿ ದೇವಸ್ಥಾನ, ಮಧುರೈ
ಸರಿಯಾದ ಉತ್ತರ: ಬಿ [ಮಾತಾ ವೈಷ್ಣೋ ದೇವಿ ದೇವಾಲಯ, ಜೆ & ಕೆ]
ಟಿಪ್ಪಣಿಗಳು:
ಜಮ್ಮು ಮತ್ತು ಕಾಶ್ಮೀರ (ಜೆ & ಕೆ) ನ ರಯಾಸಿ ಜಿಲ್ಲೆಯ ಮಾತಾ ವೈಷ್ಣೋದೋಡಿಯ ಗುಹೆಯ ದೇವಾಲಯವನ್ನು ದೇಶದಲ್ಲಿ "ಸ್ವಚ್ಛವಾದ ಧಾರ್ಮಿಕ ಸ್ಥಳ" ಎಂದು ಘೋಷಿಸಲಾಗಿದೆ. 2017 ರಲ್ಲಿ ಜಿಲ್ಲೆಯ ಟ್ರಿಕುಟಾ ಬೆಟ್ಟಗಳಲ್ಲಿ 81.78 ಯಾತ್ರಿಕರು ಭೇಟಿ ನೀಡಿದ್ದಾರೆ. ಮಾತಾ ವೈಷ್ಣೋ ದೇವಿ ದೇವಾಲಯವು ಸಾಯಿಗಿರಿ ಶೃಂಗಸಭೆಯಲ್ಲಿ ಪ್ರತಿಷ್ಠಿತ 'ಸ್ವಚ್ಛ ಧಾರ್ಮಿಕ ಸ್ಥಳ' ಪ್ರಶಸ್ತಿಯನ್ನು ಗೆದ್ದುಕೊಂಡಿದೆ ಮತ್ತು ಮುಂಬೈ ಇಂಡಿಯಾ ಟುಡೆ ಗ್ರೂಪ್ ಆಯೋಜಿಸಿದ 2018 ಸಮಾರಂಭವನ್ನು ಗಾಂಧಿ ಜಯಂತಿ . ಸಂರಕ್ಷಣೆ ಮತ್ತು ಸ್ವಚ್ಛತೆಗಾಗಿ ಟ್ರ್ಯಾಕ್ಗಳ ಉದ್ದಕ್ಕೂ ಮತ್ತು ಸಂಪೂರ್ಣ ಪ್ರದೇಶದ ಪ್ರದೇಶದಲ್ಲೂ ಖಾತರಿ ಮಂಡಳಿಯು ಮಾಡಿದ ಮಹತ್ವದ ದಾಪುಗಾಲುಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಶ್ರೀ ಮಾತಾ ವೈಷ್ಣೋ ದೇವಿ ಶ್ರೈನ್ ಬೋರ್ಡ್ (SMVSB) ನೀರಿನ ಬಳಕೆಯು ಗಮನಾರ್ಹವಾಗಿ ಮತ್ತು ಪಿಇಟಿ ಬಾಟಲಿಗಳ ವೈಜ್ಞಾನಿಕ ವಿಲೇವಾರಿ ಮತ್ತು ಮರುಬಳಕೆ ಉತ್ತೇಜಿಸಲು ರಿವರ್ಸ್ ಮಾರಾಟ ಯಂತ್ರಗಳನ್ನು ಮೊಟಕುಗೊಳಿಸಲು 'ಫ್ಲಶ್-ಮಿ-ನಾಟ್' ತಂತ್ರಜ್ಞಾನವನ್ನು ಆಧರಿಸಿ ನೀರಿನ ಕಡಿಮೆ ಮೂತ್ರಜನಕಗಳನ್ನು ಪರಿಚಯಿಸಿದೆ. 2017 ರಲ್ಲಿ ಮಂಡಳಿಯು ನೈರ್ಮಲ್ಯ ಕ್ಷೇತ್ರದಲ್ಲಿ ನೀಡಲ್ಪಟ್ಟಾಗ ಇದು ಎರಡನೆಯ ಸತತ ವರ್ಷವಾಗಿದೆ. ಇದು ಭಾರತ ಸರ್ಕಾರದ (ಗೋಯಿ) 'ಸ್ವಚ್ತಾ ಹಾಯ್ ಸೇವಾ' ಅಭಿಯಾನದ ಅಡಿಯಲ್ಲಿ 'ವಿಶೇಷ ಸ್ವಚ್ ಐಕಾನಿಕ್ ಪ್ಲೇಸ್' ಪ್ರಶಸ್ತಿಯನ್ನು ಸ್ವೀಕರಿಸಿದೆ.
ಜಮ್ಮು ಮತ್ತು ಕಾಶ್ಮೀರ (ಜೆ & ಕೆ) ನ ರಯಾಸಿ ಜಿಲ್ಲೆಯ ಮಾತಾ ವೈಷ್ಣೋದೋಡಿಯ ಗುಹೆಯ ದೇವಾಲಯವನ್ನು ದೇಶದಲ್ಲಿ "ಸ್ವಚ್ಛವಾದ ಧಾರ್ಮಿಕ ಸ್ಥಳ" ಎಂದು ಘೋಷಿಸಲಾಗಿದೆ. 2017 ರಲ್ಲಿ ಜಿಲ್ಲೆಯ ಟ್ರಿಕುಟಾ ಬೆಟ್ಟಗಳಲ್ಲಿ 81.78 ಯಾತ್ರಿಕರು ಭೇಟಿ ನೀಡಿದ್ದಾರೆ. ಮಾತಾ ವೈಷ್ಣೋ ದೇವಿ ದೇವಾಲಯವು ಸಾಯಿಗಿರಿ ಶೃಂಗಸಭೆಯಲ್ಲಿ ಪ್ರತಿಷ್ಠಿತ 'ಸ್ವಚ್ಛ ಧಾರ್ಮಿಕ ಸ್ಥಳ' ಪ್ರಶಸ್ತಿಯನ್ನು ಗೆದ್ದುಕೊಂಡಿದೆ ಮತ್ತು ಮುಂಬೈ ಇಂಡಿಯಾ ಟುಡೆ ಗ್ರೂಪ್ ಆಯೋಜಿಸಿದ 2018 ಸಮಾರಂಭವನ್ನು ಗಾಂಧಿ ಜಯಂತಿ . ಸಂರಕ್ಷಣೆ ಮತ್ತು ಸ್ವಚ್ಛತೆಗಾಗಿ ಟ್ರ್ಯಾಕ್ಗಳ ಉದ್ದಕ್ಕೂ ಮತ್ತು ಸಂಪೂರ್ಣ ಪ್ರದೇಶದ ಪ್ರದೇಶದಲ್ಲೂ ಖಾತರಿ ಮಂಡಳಿಯು ಮಾಡಿದ ಮಹತ್ವದ ದಾಪುಗಾಲುಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಶ್ರೀ ಮಾತಾ ವೈಷ್ಣೋ ದೇವಿ ಶ್ರೈನ್ ಬೋರ್ಡ್ (SMVSB) ನೀರಿನ ಬಳಕೆಯು ಗಮನಾರ್ಹವಾಗಿ ಮತ್ತು ಪಿಇಟಿ ಬಾಟಲಿಗಳ ವೈಜ್ಞಾನಿಕ ವಿಲೇವಾರಿ ಮತ್ತು ಮರುಬಳಕೆ ಉತ್ತೇಜಿಸಲು ರಿವರ್ಸ್ ಮಾರಾಟ ಯಂತ್ರಗಳನ್ನು ಮೊಟಕುಗೊಳಿಸಲು 'ಫ್ಲಶ್-ಮಿ-ನಾಟ್' ತಂತ್ರಜ್ಞಾನವನ್ನು ಆಧರಿಸಿ ನೀರಿನ ಕಡಿಮೆ ಮೂತ್ರಜನಕಗಳನ್ನು ಪರಿಚಯಿಸಿದೆ. 2017 ರಲ್ಲಿ ಮಂಡಳಿಯು ನೈರ್ಮಲ್ಯ ಕ್ಷೇತ್ರದಲ್ಲಿ ನೀಡಲ್ಪಟ್ಟಾಗ ಇದು ಎರಡನೆಯ ಸತತ ವರ್ಷವಾಗಿದೆ. ಇದು ಭಾರತ ಸರ್ಕಾರದ (ಗೋಯಿ) 'ಸ್ವಚ್ತಾ ಹಾಯ್ ಸೇವಾ' ಅಭಿಯಾನದ ಅಡಿಯಲ್ಲಿ 'ವಿಶೇಷ ಸ್ವಚ್ ಐಕಾನಿಕ್ ಪ್ಲೇಸ್' ಪ್ರಶಸ್ತಿಯನ್ನು ಸ್ವೀಕರಿಸಿದೆ.
1. ಕುಟುಂಬ ಆಧಾರಿತ ಉದ್ಯಮದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
1. 1ನೇ
2. 2ನೇ
3. 3ನೇ
4. 4ನೇ
2. 2ನೇ
3. 3ನೇ
4. 4ನೇ
Correct Answer: option3
Justification: ಅತಿ ಹೆಚ್ಚು ಕುಟುಂಬ ಆಧಾರಿತ ಉದ್ಯಮಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ವಿಶ್ವದಲ್ಲೆ 3ನೇ ಸ್ಥಾನ ಪಡೆದು ಕೊಂಡಿದೆ. ಮೊದಲೆರಡು
ಸ್ಥಾನವನ್ನು ಚೀನಾ ಅಮೇರಿಕಾ ಪಡೆದುಕೊಂಡಿದೆ.
2. ಇತ್ತೀಚಿಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ISRO ಕೆಳಗಿನ ಯಾವ ರಾಷ್ಟ್ರದ ಎರಡು ಉಪಗ್ರಹಗಳನ್ನು ಉಡಾವಣೆ ಮಾಡಿತು.?
1. ಅಮೇರಿಕಾ
2. ಇರಾನ್
3. ಇರಾಕ್
4. ಬ್ರೀಟನ್
1. ಅಮೇರಿಕಾ
2. ಇರಾನ್
3. ಇರಾಕ್
4. ಬ್ರೀಟನ್
Correct Answer: option4
Justification: ISRO ಬ್ರೀಟನ್ ನ ಉಪಗ್ರಹಗಳ ಉಡಾವಣೆ ಮಾಡಿದೆ. ಬ್ರೀಟನ್ನ ನೋವ, SAR, S1-4 ಉಪಗ್ರಹಗಳು ಅರಣ್ಯ ಮ್ಯಾಪಿಂಗ್ ಹವಾಮಾನ ವೈಪರೀತ್ಯ ಎಚ್ಚರಿಕೆ ಸಂದೇಶ ನೀಡುತ್ತದೆ. ಈ ಉಪಗ್ರಹಗಳನ್ನು ಶ್ರೀಹರಿಕೋಟದಿಂದ ಉಡಾವಣೆ ಮಾಡಲಾಯಿತು.
3. ಕೆಳಗಿನ ಯಾವ ವಿಶ್ವ ವಿದ್ಯಾ¯ಯವು ಕನ್ನಡ ಕಲಿಕೆಗೆ ಹೊಸ ವೆಬ್ಸೈಟ್ ರೊಪಿಸಿದೆ.?
1. ಮಂಗಳೂರು ವಿ.ವಿ
2. ಜೆ.ಎನ್.ಯು
3. ಧಾರವಾಢ
4. ಮೇಲಿನ ಯಾವುದು ಅಲ್ಲ
1. ಮಂಗಳೂರು ವಿ.ವಿ
2. ಜೆ.ಎನ್.ಯು
3. ಧಾರವಾಢ
4. ಮೇಲಿನ ಯಾವುದು ಅಲ್ಲ
Correct Answer: option2
Justification: ದೆಹಲಿ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಪೀಠವು ಆಪ್ತ ಶೈಲಿಯಲ್ಲಿ ಕನ್ನಡ ಕಲಿಕೆಯ ಮರ್ಗವನ್ನು ರೂಪಿಸಿದೆ. ವೆಬ್ಸೈಟ್ ನಲ್ಲಿ 30 ವಿಡೀಯೋ ತುಣುಕುಗಳಿವೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಚಿತ್ರಿಕರಿಸಿದ ಈ ವಿಡಿಯೋಗಳು ಕನ್ನಡದ ಜೋತೆಗೆ ಕರ್ನಾಟಕದ ಸಾಂಸ್ಕೃತಿಕ ಸೊಗಸನ್ನು ಪರೋಕ್ಷವಾಗಿ ಪರಿಚಯಿಸುತ್ತವೆ.
4. ಏಷ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ ಗೆದ್ದ ಕುರಾಶ್ ಪಟು ಮಲಪ್ರಭಾ ಜಾದವ್ ಅವರ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿ ಗೌರವ ಸಲ್ಲಿಸಲಾಗಿದೆ.ಇವರು ರಾಜ್ಯದ ಯಾವ ಜಿಲ್ಲೆಯಾವರು?
1. ಚಿಕ್ಕಮಗಳೂರು
2. ಬೆಳಗಾವಿ
3. ಯಾದಗಿರಿ
4. ಮೈಸೂರು
1. ಚಿಕ್ಕಮಗಳೂರು
2. ಬೆಳಗಾವಿ
3. ಯಾದಗಿರಿ
4. ಮೈಸೂರು
Correct Answer: option2
Justification: ಏಷ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ ಗೆದ್ದ ಬೆಳಗಾವಿಯ ಕುರಾಶ್ ಪಟು ಮಲಪ್ರಭಾ ಜಾದವ್ ಅವರ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿ ಗೌರವ ಸಲ್ಲಿಸಲಾಗಿದೆ. ಇವರಿಗೆ ಕ್ರೀಡಾ ಕೋಟದಡಿ ಅಂಚೆ ಇಲಾಖೆಯಲ್ಲಿ ಉದ್ಯೋಗದ ಭರವಸೆ ನೀಡಿದ್ದಾರೆ.
5. ದೇಶದ ಮೊದಲ ಸ್ಮಾರ್ಟ್ ಬೇಲಿಯನ್ನು ಕೆಳಗಿನ ಯಾವ ರಾಷ್ಟ್ರದ ಗಡಿಯಲ್ಲಿ ಭಾರತ ನಿರ್ಮಿಸಿದೆ?
1. ಪಾಕಿಸ್ತಾನ
2. ಚೀನಾ
3. ಬಾಂಗ್ಲಾದೇಶ
4. ನೇಪಾಳ
1. ಪಾಕಿಸ್ತಾನ
2. ಚೀನಾ
3. ಬಾಂಗ್ಲಾದೇಶ
4. ನೇಪಾಳ
Correct Answer: option1
Justification: ಭಾರತ-ಪಾಕಿಸ್ತಾನ ಗಡಿಯಲ್ಲಿ ನಿರ್ಮಿಸಲಾಗಿರುವ ದೇಶದ ಮೊದಲ ಸ್ಮಾರ್ಟ್ ಬೇಲಿಯನ್ನು ಗೃಹ ಸಚಿವ ರಾಜನಾಥ ಸಿಂಗ್ ಆವರು ಅನಾವರಣಗೊಳಿಸಲಿದ್ದಾರೆ. ತಲಾ 5 ಕಿ.ಮೀ. ವ್ಯಾಪ್ತಿಯಲ್ಲಿನ ಈ ಚೀಟಿ ಲೇಸರ್ ಚಾಲಿತ ತಂತ್ರಜ್ಞಾನವನ್ನು ಒಳಗೊಂಡಿದೆ.
1. ಭಾರತದ ಪ್ರಥಮ ಮೊಬಿಲಿಟಿ ಸಮಿಟ್ ಮೂವ್ಗೆ ಪ್ರಧಾನಿ ಅವರು ಕೆಳಗಿನ ಯಾವ ನಗರದಲ್ಲಿ ಚಾಲನೆ ನೀಡಲಾಯಿತು?
1. ಬೆಂಗಳೂರು
2. ನವದೆಹಲಿ
3. ಚೆನ್ನೈ
4. ಮುಂಬೈ
1. ಬೆಂಗಳೂರು
2. ನವದೆಹಲಿ
3. ಚೆನ್ನೈ
4. ಮುಂಬೈ
Correct Answer: option2
Justification: ಭಾರತದ ಪ್ರಥಮ ಮೊಬಿಲಿಟಿ ಸಮಿಟ್ ಮೂವ್ಗೆ ಪ್ರಧಾನಿ ನವದೆಹಲಿಯಲ್ಲಿ ಚಾಲನೆ ನೀಡಿದರು ಇದು ಹವಾಮಾನ ವೈಪರಿತ್ಯಾದ ವಿರುದ್ಧದ ಹೋರಾಟದಲ್ಲಿ ಮಾಲಿನ್ಯ ಮುಕ್ತ ವಾತಾವರಣ ನಿರ್ಮಾಣ ಪ್ರಮುಖ ಪಾತ್ರ ವಹಿಸಲಿದೆ.
2. ಇತ್ತೀಚೆಗೆ ನಿಧನರಾದ ಕವಿ ಭಗವತಿಕುಮಾರ್ ರವರು ಕೆಳಗಿನ ಯಾವ ರಾಜ್ಯದವರು ?
1. ಕರ್ನಾಟಕ
2. ಮಹಾರಾಷ್ಟ್ರ
3. ತಮಿಳುನಾಡು
4. ಗುಜರಾತ್
1. ಕರ್ನಾಟಕ
2. ಮಹಾರಾಷ್ಟ್ರ
3. ತಮಿಳುನಾಡು
4. ಗುಜರಾತ್
Correct Answer: option4
Justification: ಗುಜರಾತ್ನ ಖ್ಯಾತ ಲೇಖಕ ಕವಿ ಭಗವತಿ ಕುಮಾರಶರ್ಮ ಸೂರತ್ನಲ್ಲಿ ನಿಧರಾಗಿದ್ದಾರೆ. 1934 ಮೇ 3 ರಂದು ಸೂರತನಲ್ಲಿ ಜನಿಸಿದ್ದರು. 1968ರಲ್ಲಿ ಗುಜರಾತಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬಿ.ಎ. ಪದವಿ ಪಡೆದರು ಕಾದಂಬರಿ, ಸಣ್ಣಕತೆಗಳು, ಕವನ, ಪ್ರಬಂಧ, ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಭಗವತಿ ಕುಮಾರ ಅವರಿಗೆ 1984ರಲ್ಲಿ ರಂಜ್ತ್ರಮ್ ಸುವರ್ಣ ಚಂದ್ರತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 1988ರಲ್ಲಿ ಇವರ ಅಸೋರ್ಯಲೋಕ ಕಾದಂಬರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಲಾಗಿದೆ.
3. ಈ ಕೆಳಗಿನ ಯಾವ ದಿನಾಂಕವನ್ನು ವಿಶ್ವ ಸಾಕ್ಷರತಾದಿನ ಎಂದು ಗುರುತಿಸಲಾಗಿದೆ?
1. ಸೆಪ್ಟೆಂಬರ್ 8
2. ಅಕ್ಟೋಬರ್ 8
3. ನವೆಂಬರ್- 1
4. ಡಿಸೆಂಬರ್- 10
1. ಸೆಪ್ಟೆಂಬರ್ 8
2. ಅಕ್ಟೋಬರ್ 8
3. ನವೆಂಬರ್- 1
4. ಡಿಸೆಂಬರ್- 10
Correct Answer: option1
Justification: ಜಗತ್ತಿನಾದ್ಯಾಂತ ಸೆಪ್ಟೆಂಬರ್ 8 ರಂದು ವಿಶ್ವ ಸಾಕ್ಷರತಾ ದಿನವಾಗಿ ಆಚರಿಸಲಾಗುತ್ತದೆ. ಪ್ರತಿಯೊಬ್ಬರಿಗೆ ಶಿಕ್ಷಣ ದೊರೆಯಬೇಕು, ಅಕ್ಷರದ ಜತೆಗೆ ಬದುಕನ್ನು ಕಲಿಯುವಂತಾಗಬೇಕು ಎಂಬ ಉದ್ದೇಶ 2ನೇ ಮಹಾಯುದ್ದದ ನಂತರ ಸಾಕ್ಷರತೆಯ ಮಹತ್ವವನ್ನು ನಿರ್ಮೂಲನೆ ಬಗ್ಗೆ ಶಿಕ್ಷಣ ಮಂತ್ರಿಗಳು ವಿಶ್ವ ಸಮ್ಮೇಳನ ಏರ್ಪಟಿಸಲಾಗಿತ್ತು. ಅದೇ ದಿನ ಯುನೆಸ್ಕೂ ಸೆಪ್ಪೆಂಬರ್ 8 ರಂದು ಅಂತರರಾಷ್ಟ್ರೀಯ ಸಾಕ್ಷರತಾ ದಿನವೆಂದು ಘೋಷಿಸಿತು.
4. ಜಾನುವಾರುಗಳಲ್ಲಿ ಕೆಳಗಿನ ಯಾವ ರಾಷ್ಟ್ರ ಪ್ರಥಮ ಸ್ಥಾನದಲ್ಲಿದೆ?
1. ಭಾರತ
2. ಬ್ರೆಜಿಲ್
3. ಚೀನಾ
4. ಅಮೇರಿಕಾ
1. ಭಾರತ
2. ಬ್ರೆಜಿಲ್
3. ಚೀನಾ
4. ಅಮೇರಿಕಾ
Correct Answer: option1
Justification: ವಿಶ್ವದ ಜಾನುವಾರುಗಳ ಸಂಖ್ಯೆಯಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಒಟ್ಟು 305 ಮಿಲಿಯನ ಜಾನುವಾರಗಳಿವೆ ಎಂದು ವಿಶ್ವ ಸಂಸ್ಥೆ ಕೃಷಿ ಇಲಾಖೆಯ ಫಾರ್ಮ್ಸರ್ವೀಸ್ ಏಜಿನ್ಸಿಯ (USDA FSA) 2048ರ ವರದಿಯಲ್ಲಿ ತಿಳಿಸಲಾಗಿದೆ.
5. COM CASA ಒಪ್ಪಂದವನ್ನು ಭಾರತ ಕೆಳಗಿನ ಯಾವ ರಾಷ್ಟ್ರದ ಜೊತೆ ಒಪ್ಪಂದ ಮಾಡಿಕೊಂಡಿದೆ?
1. ಅಮೇರಿಕಾ
2. ರಷ್ಯಾ
3. ಜಪಾನ್
4. ಫ್ರಾನ್ಸ್
1. ಅಮೇರಿಕಾ
2. ರಷ್ಯಾ
3. ಜಪಾನ್
4. ಫ್ರಾನ್ಸ್
Correct Answer: option1
Justification: ಭಾರತ ಮತ್ತು ಅಮೇರಿಕಾ ರಾಷ್ಟ್ರಗಳು Communication Compatatibility and Security agreement (COMCASA) ಒಪ್ಪಂದ ಮಾಡಿ ಕೊಂಡಿದೆ. ಇದರಿಂದಾಗಿ ಲಭ್ಯವಿರುವ ಅತ್ಯಾಧುನಿಕ ಮಿಲಿಟರಿ ತಂತ್ರಜ್ಞಾನ ಮತ್ತು ಫ್ಲಾಟ್ ಫಾರಗಳನ್ನು ಬಳಸಿಕೊಳ್ಳಲು ಭಾರತಕ್ಕೆ ಅನುಕೂಲವಾಗಲಿದೆ. ಅಔಒ COMCASA ಒಪ್ಪಂದ ತಕ್ಷಣದಿಂದಲ್ಲೇ ಜಾರಿಗೆ ಬರಲಿದ್ದು, 10 ವರ್ಷ ಜಾರಿಯಲ್ಲಿರುತ್ತದೆ.
Questions & answer
=======================
=======================
1. ಎಲೆಕ್ಟ್ರಿಕ್ ಬಸ್ಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಒಲೆಷ್ಟ್ರಾ ಗ್ರೀನ್ಟೆಕ್ ಲಿಮಿಟೆಡ್ ಕಂಪನಿಯು ಮೊಟ್ಟ ಮೊದಲ ಬಾರಿಗೆ ಮಾಲಿನ್ಯ ರಹಿತ ಐಶಾರಾಮಿ ಸೌಲಭ್ಯಗಳ ಮಿನಿ ಎಲೆಕ್ಟ್ರಿಕ್ ಬಸ್ಅನ್ನು (ಇ-ಬಸ್-ಕೆ6 ಲಕ್ಸೆ) ಕೆಳಗಿನ ಯಾವ ರಾಷ್ಟ್ರದಲ್ಲಿ ಪರಿಚಯಿಸಲಿದೆ?
1. ನೇಪಾಳ
2. ಅಮೇರ
1. ನೇಪಾಳ
2. ಅಮೇರ
ಿಕಾ
3. ಭಾರತ
4. ಜಪಾನ್
3. ಭಾರತ
4. ಜಪಾನ್
Correct Answer: option3
Justification: ಎಲೆಕ್ಟ್ರಿಕ್ ಬಸ್ಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಒಲೆಕ್ಟ್ರಾ ಗ್ರೀನ್ಟೆಕ್ ಲಿಮಿಟೆಡ್ ಕಂಪನಿಯು ಮೊಟ್ಟ ಮೊದಲ ಬಾರಿಗೆ ಮಾಲಿನ್ಯ ರಹಿತ ಐಶಾರಾಮಿ ಸೌಲಭ್ಯಗಳ ಮಿನಿ ಎಲೆಕ್ಟ್ರಿಕ್ ಬಸ್ ಅನ್ನು (ಇ-ಬಸ್ ಕೆ6 ಲಕ್ಸೆ) ಭಾರತಕ್ಕೆ ಪರಿಚಯಿಸಿದೆ. ಲಿಯಾನ್ ಬ್ಯಾಟರಿ ಚಾಲಿತ 7 ಮೀಟರ್ ಉದ್ದದ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸೌಕರ್ಯಗಳನ್ನು ಒಳಗೊಂಡಿರುವ 11 ಆಸನಗಳ ಬಸ್ ಇದಾಗಿದೆ. ಗಂಟೆಗೆ ಗರಿಷ್ಠ 80 ಕಿ.ಮೀ ವೇಗದಲ್ಲಿ ಸಂಚರಿಸುತ್ತದೆ. ಒಂದು ಬಾರಿ ಬ್ಯಾಟರಿ ಜಾರ್ಜ್ ಆದರೆ 200ಕಿ.ಮೀ ವರೆಗೂ ಚಲಿಸುವ ಶಕ್ತಿ ಹೊಂದಿದೆ.
2. ದೇಶದ ಎಲ್ಲ ಟೋಲ್ ಕೇಂದ್ರಗಳ ಕಡ್ಡಾಯವಾಗಿ VIP ಲೈನ್ ತೆರೆಯುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕೆಳಗಿನ ಯಾವ ರಾಜ್ಯದ ಹೈಕೋರ್ಟ್ ಆದೇಶಿಸಿದೆ?
1. ಕರ್ನಾಟಕ
2. ತಮಿಳುನಾಡು
3. ಮಹಾರಾಷ್ಟ್ರ
4. ಕೇರಳ
1. ಕರ್ನಾಟಕ
2. ತಮಿಳುನಾಡು
3. ಮಹಾರಾಷ್ಟ್ರ
4. ಕೇರಳ
Correct Answer: option2
Justification: ದೇಶದ ಎಲ್ಲಾ ಟೋಲ್ ಕೇಂದ್ರಗಳಲ್ಲಿ ಕಡ್ಡಾಯವಾಗಿ ಲೈನ್ ತೆರೆಯುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕರಕ್ಕೆ ಮದ್ರಾಸ್ ಹೈ ಕೋರ್ಟ್ (ತಮಿಳುನಾಡು) ಆದೇಶಿಸಿದೆ.
3. ಒ-ಸ್ಮಾರ್ಟ್ ಯೋಜನೆಯನ್ನು ಕೆಳಗಿನ ಯಾವ ಅವಧಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ?
1. 2017-18 ರಿಂದ 2019-20
2. 2018-19 ರಿಂದ 2019-20
3. 2018-19 ರಿಂದ 2020- 21
4. 2019-20 ರಿಂದ 20222-23
1. 2017-18 ರಿಂದ 2019-20
2. 2018-19 ರಿಂದ 2019-20
3. 2018-19 ರಿಂದ 2020- 21
4. 2019-20 ರಿಂದ 20222-23
Correct Answer: option1
Justification: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಒಷನ್ ಸರ್ಮೀಸಸ್, ಟೆಕ್ನಾಲಜಿ, ಅಬ್ಸರ್ವೇಷನ್ಸ್ ರಿರ್ಸೋಸ್ ಮೊಡೆಲಿಂಗ್ ಆ್ಯಂಡ್ ಸೈನ್( ಬ-ಸ್ಮಾರ್ಟ್ ) ಯೋಜನೆಯ ಅನುಷ್ಠಾನಕ್ಕೆ ಸಮ್ಮಿತಿ ನೀಡಿದೆ. ಈ ಅನುಮೋದನೆಯನ್ನು 2017-18 ರಿಂದ 2019-20 ರವರೆಗಿನ ಅವಧಿಗೆ ನೀಡಲಾಗಿದೆ.
ಈ ಯೊಜನೆಯು 16 ಉಪಯೋಜನೆಗಳನ್ನು ಒಳಗೊಂಡಿದೆ ಇವುಗಳ ಪ್ರಕಾರ ಮಹಾಸಾಗರ ಅಭಿವೃದ್ಧಿ ಕಾರ್ಯಗಳಾದ ಸೇವಗಳು, ತಂತ್ರಜ್ಞಾನ, ಸಂಪನ್ಮೂಲ ನಿರಾವಣೆ, ವೈಜ್ಞಾನಿಕ ಅಭಿವೃದ್ಧಿ ಕಾರ್ಯ ಕೈಗೋಳ್ಳಲಾಗುವುದು.
ಈ ಯೊಜನೆಯು 16 ಉಪಯೋಜನೆಗಳನ್ನು ಒಳಗೊಂಡಿದೆ ಇವುಗಳ ಪ್ರಕಾರ ಮಹಾಸಾಗರ ಅಭಿವೃದ್ಧಿ ಕಾರ್ಯಗಳಾದ ಸೇವಗಳು, ತಂತ್ರಜ್ಞಾನ, ಸಂಪನ್ಮೂಲ ನಿರಾವಣೆ, ವೈಜ್ಞಾನಿಕ ಅಭಿವೃದ್ಧಿ ಕಾರ್ಯ ಕೈಗೋಳ್ಳಲಾಗುವುದು.
4. ಈ ಕೆಳಗಿನ ಯಾವ ಸರಕಾರಿ ಒಡೆತನದ ಕಂಪನಿಗೆ 4 PAE ಶ್ರೇಷ್ಠತಾ ಪ್ರಶಸ್ತಿ ದೊರೆತಿದೆ?
1. BHEL
2. HAL
3. ISRO
4. BEL
1. BHEL
2. HAL
3. ISRO
4. BEL
Correct Answer: option4
Justification: BEL (ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್)ಗೆ 2017-ನೇ ಸಾಲಿನ 4 PAE ಶ್ರೇಷ್ಠತಾ ಪ್ರಶಸ್ತಿಗಳು ಲಭಿಸಿವೆ.
ಭಾರತೀಯ ವಾಣಿಜ್ಯ ಒಕ್ಕೂಟ (ICC) ಸ್ಥಾಪಿಸಿರುವ ವರ್ಷದ ಕಂಪನಿ ಪ್ರಶಸ್ತಿ ಹಾಗೂ ಮಹಾರತ್ನ ಮತ್ತು ನವರತ್ನ ವಿಭಾಗದಲ್ಲಿ ಶ್ರೇಷ್ಠ ಮಾನವ ಸಂಪನ್ಮೂಲ, ನಿರ್ವಹಣೆ, ಉತ್ತರಮ ಸಂಶೋಧನೆ ಮತ್ತು ಅಭಿವೃದ್ಧಿ, ತಂತ್ರಜ್ಞಾನ ಅಭಿವೃದ್ಧಿ ಹಾಗೂ ಅವಿಷ್ಕಾರ ಮತ್ತು ಶ್ರೇಷ್ಠ ಕಾರ್ಯಚರಣೆ ಸಾಧನೆ ಪ್ರಶಸ್ತಿಗೆ ಭಾಜನವಾಗಿದೆ.
ಭಾರತೀಯ ವಾಣಿಜ್ಯ ಒಕ್ಕೂಟ (ICC) ಸ್ಥಾಪಿಸಿರುವ ವರ್ಷದ ಕಂಪನಿ ಪ್ರಶಸ್ತಿ ಹಾಗೂ ಮಹಾರತ್ನ ಮತ್ತು ನವರತ್ನ ವಿಭಾಗದಲ್ಲಿ ಶ್ರೇಷ್ಠ ಮಾನವ ಸಂಪನ್ಮೂಲ, ನಿರ್ವಹಣೆ, ಉತ್ತರಮ ಸಂಶೋಧನೆ ಮತ್ತು ಅಭಿವೃದ್ಧಿ, ತಂತ್ರಜ್ಞಾನ ಅಭಿವೃದ್ಧಿ ಹಾಗೂ ಅವಿಷ್ಕಾರ ಮತ್ತು ಶ್ರೇಷ್ಠ ಕಾರ್ಯಚರಣೆ ಸಾಧನೆ ಪ್ರಶಸ್ತಿಗೆ ಭಾಜನವಾಗಿದೆ.
5. ಕರ್ನಾಟಕ 419ಕಿ.ಮೀ ರಾಜ್ಯ ಹೆದ್ದಾರಿ ಅಭಿವೃದ್ಧಿಗಾಗಿ ಸುಮಾರು ರೂಪಾಯಿ 24 ಕೋಟಿಯನ್ನು ಕೆಳಗಿನ ಯಾವ ಅಂತರಾಷ್ಟ್ರೀಯ ಸಂಸ್ಥೆಯಿಂದ ಸಾಲವಾಗಿ ಪಡೆಯುತ್ತಿದೆ?
1. IMF
2. WORLD BANK
3. BRICS BANK
4. ADB
1. IMF
2. WORLD BANK
3. BRICS BANK
4. ADB
Correct Answer: option4
Justification: ಕರ್ನಾಟಕದ 419 ಕಿ.ಮೀ ರಾಜ್ಯ ಹೆದ್ದಾರಿ ಅಭಿವೃದ್ಧಿ ಸುಮಾರು ರೂ. 2450 ಅಥವಾ (34.6ಕೋಟಿ ಡಾಲರ್ )ಸಾಲಕ್ಕಾಗಿ ಏಷ್ಯಾ ಅಭಿವೃದ್ಧಿ ಬ್ಯಾಂಕ್ ಜೊತೆಗಿನ ಒಪ್ಪಮದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಿದೆ.
6. ಆರ್.ಬಿ.ಐ. ಭಾರತವು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇಕಡ ಎಷ್ಟು ಪ್ರಗತಿ ದಾಖಲಿಸುವ ಸಾಧ್ಯತೆ ಇದೆ ಎಂದು ತಿಳಿಸಿದೆ?
1. ಶೇ7.4
2. ಶೇ 7.1
3. ಶೇ 6.4
4. ಶೇ.6.1
1. ಶೇ7.4
2. ಶೇ 7.1
3. ಶೇ 6.4
4. ಶೇ.6.1
Correct Answer: option1
Justification: ಭಾರತವು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.7.1 ಆರ್ಥಿಕ ಪ್ರಗತಿ ದಾಖಲಿಸುವ ಸಾಧ್ಯತೆ ಇದೆ ಎಂದು ಆರ್.ಬಿ.ಐ. ತಿಳಿಸಿದೆ.
L
1. ರಾಜ್ಯದ ಎಷ್ಟು ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕು ಎಂದು ರಾಜ್ಯ ಸರ್ಕಾರ ಘೋಷಿಸಿದೆ?
1. 50
2. 75
3. 86
4. 95
1. 50
2. 75
3. 86
4. 95
Correct Answer: option3
Justification: ಕರ್ನಾಟಕ ರಾಜ್ಯ ಸರ್ಕಾರವು 2018ರ ಸಾಲಿನಲ್ಲಿ 80 ತಾಲ್ಲೂಕುಗಳನ್ನು ಬರಪೀಡಿತ, ತಾಲ್ಲೂಕು ಎಂದು ಘೋಷಿಸಿದೆ.
2. 2018ರ ಸಾಲಿನಲ್ಲಿ ಮುಕುಲ್ ಮುದ್ಗಲ್ರವರನ್ನು ಕೆಳಗಿನ ಯಾವ ಸಮಿತಿಯ ಮುಖ್ಯಸ್ಥರಾಗಿ ಮಾಡಲಾಗಿದೆ?
1. 2017ರ IPL ಸ್ಟಾಟ್ಷಿಕ್ಸಿಂಗ್ ಹಗರಣದ ತನಿಖೆ ನಡೆಸುವ ಸಮಿತಿ ಮುಖ್ಯಸ್ಥಾರಾಗಿ.
2. ದ್ರೋಣಾಚಾರ್ಯ ಮತ್ತು ಧ್ಯಾನಚಂದ್ರ ಪುರಸ್ಕರ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ
3. ಮಕ್ಕಳ ಮೇಲೆ ಲೈಂಗೀಕ ದೌರ್ಜನ ನಡೆಸುವರಿಗೆ ಶಿಕ್ಷೆ ನಿರ್ಧಾರಿಸುವ ಸಮಿತಿ ಮುಖ್ಯಸ್ಥರಾಗಿ
4. ಮೇಲಿನ ಯಾವುದು ಅಲ್ಲ
1. 2017ರ IPL ಸ್ಟಾಟ್ಷಿಕ್ಸಿಂಗ್ ಹಗರಣದ ತನಿಖೆ ನಡೆಸುವ ಸಮಿತಿ ಮುಖ್ಯಸ್ಥಾರಾಗಿ.
2. ದ್ರೋಣಾಚಾರ್ಯ ಮತ್ತು ಧ್ಯಾನಚಂದ್ರ ಪುರಸ್ಕರ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ
3. ಮಕ್ಕಳ ಮೇಲೆ ಲೈಂಗೀಕ ದೌರ್ಜನ ನಡೆಸುವರಿಗೆ ಶಿಕ್ಷೆ ನಿರ್ಧಾರಿಸುವ ಸಮಿತಿ ಮುಖ್ಯಸ್ಥರಾಗಿ
4. ಮೇಲಿನ ಯಾವುದು ಅಲ್ಲ
Correct Answer: option2
Justification: ನಿವೃತ್ತ ನ್ಯಾಯಾಮೂರ್ತಿ ಮುಕುಲ್ ಮುದ್ಗಲ್ ಅವರು ಈ ಬಾರಿಯ ದ್ರೋಣಾಚಾರ್ಯ ಮತ್ತು ಧ್ಯಾನಚಂದ್ರ ಪುರಸ್ಕರ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ನೇಮಕ ಮಾಡಿದ್ದಾರೆ. ಕ್ರೀಡಾ ಸಚಿವಾಲಯವು 11 ಮಂದಿಯ ಆಯ್ಕೆ ಸಮಿತಿಯನ್ನು ಅಂತಿಮಗೊಳಿಸಿದ್ದು ಮುದ್ಗಲ್ ಅವರನ್ನು ಮುಖ್ಯಸ್ಥರನಾಗಿ ನೇಮಿಸಿದೆ.
3. ವೋಸ್ಟೋಕ್ -2018 ಬೃಹತ್ ಸೇನಾ ಕಸರತ್ತುನ್ನು ಕೆಳಗಿನ ಯಾವ ರಾಷ್ಟ್ರದಲ್ಲಿ ನಡೆಸಲಾಗುತ್ತಿದೆ?
1. ರಷ್ಯಾ
2. ಚೀನಾ
3. ಅಮೇರಿಕಾ
4. ಉತ್ತರ ಕೊರಿಯಾ
1. ರಷ್ಯಾ
2. ಚೀನಾ
3. ಅಮೇರಿಕಾ
4. ಉತ್ತರ ಕೊರಿಯಾ
Correct Answer: option1
Justification: -ಇತಿಹಾಸದಲ್ಲೇ ಬೃಹತ್ ಸೇನಾ ಕಸರತ್ತು ರಷ್ಯಾ ನಡೆಸಿದೆ
- ಪೂರ್ವ ಸೈಬೀರಿಯಾದಲ್ಲಿ ನಡೆದ ಪ್ರದರ್ಶನದಲ್ಲಿ 3500 ಚೀನಾ ಪಡೆಗಳು ಭಾಗಿಯಾಗಿದ್ದು.
- ಪೂರ್ವ ಸೈಬೀರಿಯಾದಲ್ಲಿ ನಡೆದ ಪ್ರದರ್ಶನದಲ್ಲಿ 3500 ಚೀನಾ ಪಡೆಗಳು ಭಾಗಿಯಾಗಿದ್ದು.
-ರಷ್ಯಾ ತನ್ನ ಅತ್ಯಾಧುನಿಕ ಉಪಕರಣ ಅನಾವರಣಗೊಳಿಸಿದೆ.
ಅಣುಸ್ತ್ರ ಸಿಡಿತಲೆ ಹೊತ್ತೊಯ್ಯವ ಸಾಮಥ್ರ್ಯದ ಇಸ್ಕಾಂಡರ.
-T- 80 ಹಾಗೂ T- 90 ಟ್ಯಾಂಕರಗಳು
- SU- 34, SU- 35 ಯುದ್ಧ ವಿಮಾನಗಳು
- ಕ್ಯಾಲಚ್ರಿ ಕ್ಷಿಪಣಿ ಅಳವಡಿಸಿರುವ ಯುದ್ಧ ನೌಕೆಗಳು
4. ಸಾಗರ್ಮಾಥ ಸ್ನೇಹ 2 ಜಂಟಿ ಸಮರಾಭ್ಯಾಸವನ್ನು ಕೆಳಗಿನ ಯಾವ ರಾಷ್ಟ್ರಗಳು ನಡೆಸುತ್ತಿವೆ?
1. ಚೀನಾ- ಭಾರತ
2. ಚೀನಾ- ಪಾಕಿಸ್ತಾನ
3. ಚೀನಾ- ನೇಪಾಳ
4. ಚೀನಾ- ರಷ್ಯಾ
1. ಚೀನಾ- ಭಾರತ
2. ಚೀನಾ- ಪಾಕಿಸ್ತಾನ
3. ಚೀನಾ- ನೇಪಾಳ
4. ಚೀನಾ- ರಷ್ಯಾ
Correct Answer: option3
Also Read :
Books :
No comments:
Post a Comment