* ಗ್ರಹಗಳಲ್ಲೇ ಅತ್ಯಂತ ಉಷ್ಣ ಗ್ರಹ- ಶುಕ್ರಗ್ರಹ
* ಅಂಟಾರ್ಟಿಕಾದಲ್ಲಿ ಭಾರತದಿಂದ ನಿರ್ವಹಿಸಲ್ಪಡುವ
ಎರಡು ಪ್ರಮುಖ ಸಂಶೋಧನಾ ಕೇಂದ್ರಗಳು- ಮೈತ್ರಿ
ಮತ್ತು ಭಾರತಿ
* ಮನುಷ್ಯನಿಗೆ ಮುಖ್ಯವಾದ ಮೂರು ಸೂಕ್ಷ್ಮ
ಪೌಷ್ಟಿಕಾಂಶಗಳು- ತಾಮ್ರ, ಸತು& ಅಯೋಡಿನ್
* ಹೆಪಟೈಟ್ (ಕ್ಷಯ) ರೋಗ ಹರಡುವ ದೇಹದ ಭಾಗ
- ಯಕೃತ್ತು
* ಭಾರತದಲ್ಲಿ ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು
ಶಿಕ್ಷಣ ಆಯೋಗದ ಅಧ್ಯಕ್ಷರು- ಸಾಚಾರ್
* ಮೀಸಲು ಕಾನೂನು ಆರ್ಥಿಕ ವಲಯ ಇದಕ್ಕೆ
ಸಂಬಂಧಿಸಿದೆ- ಮೀನುಗಾರಿಕೆ
* ಯಾರ ಶಿಫಾರಸ್ಸಿನ ಮೇರೆಗೆ ಕೇಂದ್ರ ಮತ್ತು ರಾಜ್ಯಗಳ
ನಡುವೆ ಹಣಕಾಸಿನ ಹಂಚಿಕೆಯಾಗುತ್ತದೆ? -
ರಾಜ್ಯ ಹಣಕಾಸು ಆಯೋಗ
* "ಭಾರತವು ಭಾರತೀಯರಿಗೆ" ಎಂದು ಘೋಷಿಸಿದ
ಮಹಾನ್ ದೇಶ ಸಂತ- ದಯಾನಂದ ಸರಸ್ವತಿ
* ಈಶ್ವರಚಂದ್ರ ವಿದ್ಯಾಸಾಗರರು ಪ್ರಾರಂಭಿಸಿದ
ವರ್ತಮಾನ ಪತ್ರಿಕೆ- ಸೋಮ ಪ್ರಕಾಶ್
* ಮುಸ್ಲಿಮ್ ವಿವಾಹದ ಕನ್ಯಾ ಶುಲ್ಕ- ಮೆಹರ್
* "ನವರೋಜ ಉತ್ಸವ" ಆರಂಭಿಸಿದ ದೆಹಲಿ ಸುಲ್ತಾನ್
- ಬಲ್ಬನ್
* "ವೃತ್ತ ಪತ್ರಿಕೆ ಇಲ್ಲದ ನಾಯಕ ರೆಕ್ಕೆಗಳಿಲ್ಲದ
ಹಕ್ಕಿಯಂತೆ" ಎಂಬ ಪ್ರಸಿದ್ಧ ಹೇಳಿಕೆ ನೀಡಿದವರು
- ಅಂಬೇಡ್ಕರ್
* 'ಹುಲಿಯಾ'&'ದಾಗ' ಪರಿಚಯಿಸಿದ ದೆಹಲಿ ಸುಲ್ತಾನ
- ಅಲ್ಲಾವುದ್ದೀನ್ ಖಿಲ್ಜಿ
* ಭಾರತದಲ್ಲಿ ಅತ್ಯಂತ ಹಿರಿಯ ಅಧಿಕಾರಿ ಎಂದರೆ
- ಸಂಪುಟ ಕಾರ್ಯದರ್ಶಿ
* "HISTORY OF WORLD WAR-2 ಎಂಬ
ಗ್ರಂಥ ಬರೆದವರು- ವಿನಸ್ಟನ್ ಚರ್ಚಿಲ್
* 'ಭುವನ ವಿಜಯ' ಕಾದಂಬರಿ ಬರೆದವರು- ನಿರುಪಮಾ
* ಪೋಲಿಯೊ ನಿರೋಧಕ ಲಸಿಕೆಯ ಸಂಶೋಧಕ
- ಜೋನಸ್ ಸಾಲ್ಕ್(USA 1954)
* "ಪ್ರಪಂಚದ ಗೀಸರ್ ಗಳ ನಾಡು" - ಐಸ್ ಲ್ಯಾಂಡ್
* ಪ್ರಪಂಚದ ಅತಿ ದೊಡ್ಡ ಆರ್ಟೀಸಿಯನ್ ನೀರನ್ನು
ಹೊಂದುವ ಪ್ರದೇಶ- ಆಸ್ಟ್ರೇಲಿಯ ಖಂಡದ "ದಿ ಗ್ರೇಟ್
ಆರ್ಟೀಸಿಯನ್ ಬೇಸಿನ್"
* ಮೊಟ್ಟ ಮೊದಲ ಆರ್ಟೀಸಿಯನ್ ಬಾವಿ ಕೊರೆದ ಪ್ರದೇಶ
- ಫ್ರಾನ್ಸ್ ದೇಶದ 'ಆರ್ಟೋಯಿ' ಎಂಬ ಪ್ರಾಂತ್ಯದಲ್ಲಿ
* "ಡಿ.ಡಿ.ಟಿ"ಯ ವಿಸ್ತೃತ ರೂಪ- ಡೈಕ್ಲೋರೋ
ಡೈನೈಟ್ರೋ ಟ್ರೈಕ್ಲೋರೋ ಮೀಥೇನ್
* "ಅತಿ ದೊಡ್ಡ ಜಾಗತಿಕ ತಾಪಮಾನ ವರ್ಷ" ಎಂದು
ಗುರುತಿಸಲ್ಪಟ್ಟ ವರ್ಷ- 2015
* ಯಾವುದನ್ನು "ಲೇಕ್ ಕಿಲ್ಲರ್" ಎಂಬ ಹೆಸರಿನಿಂದ
ಕರೆಯಲಾಗುತ್ತದೆ? - ಆಮ್ಲ ಮಳೆ
* "ಕೈಗಾ ವಿರೋಧಿ ಚಳವಳಿಯಲ್ಲಿ ಗುರುತಿಸಿಕೊಂಡ
ಪ್ರಮುಖರು - ಡಾ|| ಶಿವರಾಮ ಕಾರಂತ
No comments:
Post a Comment