ಭಾರತ ಸರಕಾರ – ಸತ್ಯಮೇವ ಜಯತೇ – ಸತ್ಯವೇ ಜಯಿಸುತ್ತದೆ.*
* *ಲೋಕಸಭೆ – ಧರ್ಮಚಕ್ರ ಪ್ರವರ್ತನಾಯ – ಧರ್ಮಚಕ್ರವನ್ನು ಪರಿಪಾಲಿಸಲು*
* *ಸರ್ವೋಚ್ಛ ನ್ಯಾಯಾಲಯ – ಯತೋ ಧರ್ಮಸ್ತತೋ ಜಯಃ – ಎಲ್ಲಿ ಧರ್ಮವಿರುತ್ತದೋ ಅಲ್ಲಿ ಜಯವಿರುತ್ತದೆ.*
* * ಆಲ್ ಇಂಡಿಯಾ ರೇಡಿಯೋ – ಬಹುಜನ ಹಿತಾಯ ಬಹುಜನ ಸುಖಾಯ – ಎಲ್ಲರ ಹಿತಕ್ಕೆ , ಎಲ್ಲರ ಸುಖಕ್ಕೆ.*
* * ದೂರದರ್ಶನ – ಸತ್ಯಂ ಶಿವಂ ಸುಂದರಂ*
* * ಗೋವಾರಾಜ್ಯ – ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖಭಾಗ್ ಭವೇತ್ – ಎಲ್ಲರೂ ಸುಖವಾಗಿರಲಿ , ಯಾರಿಗೂ ದುಃಖದಲ್ಲಿರುವುದು ಬೇಡ.*
* * ಭಾರತೀಯ ಜೀವ ವಿಮಾ ನಿಗಮ – ಯೋಗಕ್ಷೇಮಂ ವಹಾಮ್ಯಹಮ್ – ನಿಮ್ಮೆಲ್ಲರ ಯೋಗಕ್ಷೇಮವನ್ನು ನಾನು ನೋಡಿಕೊಳ್ಳುತ್ತೇನೆ.*
* * ಅಂಚೆ ಇಲಾಖೆ – ಅಹರ್ನಿಶಂ ಸೇವಾಮಹೇ – ಹಗಲು ರಾತ್ರಿ ನಿಮ್ಮ ಸೇವೆಗಾಗಿ.*
* * ಕಾರ್ಮಿಕರ ಸಂಸ್ಥೆ – ಶ್ರಮ ಏವ ಜಯತೇ*
* * ಭೂಸೇನೆ – ಸೇವಾ ಅಸ್ಮಾಕಂ ಧರ್ಮಃ – ಸೇವೆಯೇ ನಮ್ಮ ಧರ್ಮ.*
* * ವಾಯು ಸೇನೆ – ನಭಸ್ಪೃಶಂ ದೀಪ್ತಮ್ – ಆಕಾಶವೇ ದೀಪ.*
* * ಜಲಸೇನೆ – ಶಂ ನೋ ವರುಣಃ – ವರುಣನಿಗೆ ನಮಸ್ಕಾರ.*
* * ಮುಂಬಯಿ ಪೋಲಿಸ್ – ಸದ್ರಕ್ಷಣಾಯ ಖಲನಿಗ್ರಹಣಾಯ – ಒಳ್ಳೆಯವರ ರಕ್ಷಣೆ , ದುಷ್ಟರ ನಿಗ್ರಹ.*
* * ಹಿಂದಿ ಅಕಾಡೆಮಿ – ಅಹಮ್ ರಾಷ್ಟ್ರೀ ಸಂಗಮನೀ ವಸೂನಾಮ್ – ನಾನು ರಾಷ್ಟ್ರದಲ್ಲಿ ಸಂಘಜೀವಿಯಾಗಿ ಬದುಕುತ್ತೇನೆ.*
* * ಭಾರತೀಯ ರಾಷ್ತ್ರೀಯ ವಿಜ್ಞಾನ ಸಂಸ್ಥೆ – ಹವ್ಯಭಿರ್ಭಗಃ ಸವುತುರ್ವರೆಣ್ಯಂ*
* * ಭಾರತೀಯ ಪ್ರಬಂಧಕರ ಸೇವಾ ಸಂಸ್ಥೆ – ಯೋಗಃ ಕರ್ಮಸು ಕೌಶಲಮ್ – ಕರ್ಮಗಳಲ್ಲಿ ಯೋಗವೇ ಶ್ರೇಷ್ಠ.*
* * ವಿಶ್ವವಿದ್ಯಾಲಯ ಅನುದಾನ ಆಯೋಗ – ಜ್ಞಾನವಿಜ್ಞಾನಂ ವಿಮುಕ್ತಯೇ*
* * ಭಾರತೀಯ ಶಿಕ್ಷಕರ ತರಬೇತಿ ಸಂಸ್ಥೆ – ಗುರುಃ ಗುರುತಮೋ ಧಾಮಃ – ಗುರುಗಳಲ್ಲಿ ಗುರುತಮವೇ ಇರಬೇಕು.*
* * ಗುರುಕುಲ ಕಾಂಗಡಿ ವಿಶ್ವವಿದ್ಯಾಲಯ – ಬ್ರಹ್ಮಚರ್ಯೆಣ ತಪಸಾ ದೇವಾ ಮೃತ್ಯುಮುಪಾಘ್ನತ – ಬ್ರಹ್ಮಚರ್ಯ ಮತ್ತು ತಪಸ್ಸಿನಿಂದ ದೇವರುಗಳು ಮೃತ್ಯುವನ್ನೇ ಗೆದ್ದಿದ್ದಾರೆ.*
* * ಇಂದ್ರಪ್ರಸ್ಥ ವಿಶ್ವವಿದ್ಯಾಲಯ – ಜ್ಯೋತಿರ್ವೃಣೀತ ತಮಸೋ ವಿಜಾನನ – ಜ್ಯೋತಿ ಬೆಳಗಲಿ, ಕತ್ತಲೆ ದೂರವಾಗಲಿ.*
* * ಕಾಶಿ ಹಿಂದೂ ವಿಶ್ವವಿದ್ಯಾಲಯ – ವಿದ್ಯಯಾ ಅಮೃತಮಶ್ನುತೇ – ವಿದ್ಯೆಯಿಂದ ಅಮೃತ ಸಿಗುತ್ತದೆ.*
* * ಆಂಧ್ರ ವಿಶ್ವವಿದ್ಯಾಲಯ – ತೇಜಸ್ವಿನಾವಧೀತಮಸ್ತು – ನಾವೆಲ್ಲರೂ ತೇಜಸ್ವಿಗಳಾಗೋಣ.*
* * ಬಂಗಾಳ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯ – ಉತ್ತಿಷ್ಠತ ಜಾಗ್ರತ ಪ್ರಾಪ್ಯ*
* * ವರಾನ್ ನಿಬೋಧತ – ಏಳಿ , ಎಚ್ಚರಗೊಳ್ಳಿ , ನಿಮ್ಮ ಗುರಿಸಾಧನೆಯಾಗುವವರೆಗೂ ನಿಲ್ಲದಿರಿ.*
* * ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ – ಆ ನೋ ಭದ್ರಾಃ ಕೃತವೋ ಯಂತು ವಿಶ್ವತಃ – ಜಗತ್ತಿನ ಎಲ್ಲಾ ಶ್ರೇಷ್ಠ ವಿಚಾರಗಳೂ ನಮ್ಮತ್ತ ಬರಲಿ.*
* * ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ – ಶ್ರುತಂ ಮೇ ಗೋ*
* * ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ – ಶ್ರುತಂ ಮೇ ಗೋಪಾಯ – ಶ್ರುತಿಗಳು ನಮ್ಮನ್ನು ರಕ್ಷಿಸಲಿ.*
* * ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ – ಜ್ಞಾನಂ ಸಮ್ಯಗ್ ವೇಕ್ಷಣಮ್ – ಜ್ಞಾನವೇ ಸರಿಯಾದ ಕಣ್ಣು.*
* * ಕಾಲಿಕಟ್ ವಿಶ್ವವಿದ್ಯಾಲಯ – ನಿರ್ಮಯ ಕರ್ಮಣಾ ಶ್ರೀಃ – ಶ್ರಮದಿಂದ ಸಂಪತ್ತು ಸಿಗುತ್ತದೆ.*
* * ದೆಹಲಿ ವಿಶ್ವವಿದ್ಯಾಲಯ – ನಿಷ್ಠಾ ಧೃತಿಃ ಸತ್ಯಮ್ – ನಂಬಿಕೆ , ಬುದ್ಧಿ , ಸತ್ಯ*
* * ಕೇರಳ ವಿಶ್ವವಿದ್ಯಾಲಯ – ಕರ್ಮಣಿ ವ್ಯಜ್ಯತೆ ಪ್ರಜ್ಞಾ – ಕರ್ಮಗಳಿಂದ ಬುದ್ಧಿ ಹೆಚ್ಚುತ್ತದೆ.*
* * ರಾಜಸ್ಥಾನ ವಿಶ್ವವಿದ್ಯಾಲಯ – ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ – ಜಗತ್ತಿನ ಪ್ರತಿಷ್ಟಾಪನೆಯನ್ನು ಧರ್ಮವೇ ಮಾಡುತ್ತದೆ..*
* * ಪಶ್ಚಿಮಬಂಗಾಳ ರಾಷ್ಟ್ರೀಯ ನ್ಯಾಯ ಹಾಗೂ ವಿಜ್ಞಾನ ವಿಶ್ವವಿದ್ಯಾಲಯ – ಯುಕ್ತಿಹೀನಃ*
* * ವಿಚಾರೇ ತು ಧರ್ಮಹೀನಃ ಪ್ರಜಾಯತೇ – ಮನುಷ್ಯ ಯುಕ್ತಿಹೀನ ವಿಚಾರಗಳಿಂದ ಧರ್ಮಹೀನನೆನಿಸಿಕೊಳ್ಳುತ್ತಾನೆ*
* *ವನಸ್ಥಲೀ ವಿದ್ಯಾಪೀಠ – ಸಾ ವಿದ್ಯಾ ಯಾ ವಿಮುಕ್ತಯೆ – ಯಾವ ವಿದ್ಯೆ ನಮ್ಮನ್ನು ಬಂಧನದಿಂದ ವಿಮುಕ್ತಗೊಳಿಸುತ್ತೋ ಅದೇ ನಿಜವಾದ ವಿದ್ಯೆ.*
* *ಎನ್.ಸಿ.ಇ.ಆರ್.ಟಿ – ವಿದ್ಯಯಾ ಅಮೃತಮಶ್ನುತೇ*
* *ಕೇಂದ್ರೀಯ ವಿದ್ಯಾಲಯ – ತತ್ ತ್ವಂ ಪೂಷನ್ ಅಪಾವೃಣು*
* *ಸಿ.ಬಿ,ಎಸ್.ಇ – ಅಸತೋ ಮಾ ಸದ್ಗಮಯ – ಕತ್ತಲಿನಿಂದ ಬೆಳಕಿನೆಡೆಗೆ.*
* *ತಾಂತ್ರಿಕ ಮಹಾವಿದ್ಯಾಲಯ ತ್ರಿವೇಂಡ್ರಮ್ – ಕರ್ಮ ಜ್ಯಾಯೋ ಹಿ ಅಕರ್ಮಣಃ – ಕರ್ಮವನ್ನು ಬಿಟ್ಟವನು ಅಕರ್ಮಣನೆನಿಸಿಕೊಳ್ಳುತ್ತಾನೆ.*
* *ದೇವಿ ಅಹಲ್ಯಾ ವಿಶ್ವವಿದ್ಯಾಲಯ ಇಂದೋರ್ – ಧಿಯೋ ಯೋನಃ ಪ್ರಚೋದಯಾತ್ – ಸದ್ಬುದ್ಧಿ ನಮ್ಮನ್ನು ಪ್ರಚೋದಿಸಲಿ.*
* *ಮದನ್ ಮೋಹನ ಮಾಲವೀಯ ತಾಂತ್ರಿಕ ಮಹಾವಿದ್ಯಾಲಯ – ಯೋಗಃ ಕರ್ಮಸು ಕೌಶಲಮ್*
* *ಭಾರತೀಯ ಪ್ರಬಂಧಕ ಮತ್ತು ಕಾರ್ಮಿಕರ ಮಹಾವಿದ್ಯಾಲಯ ಹೈದರಾಬಾದ್ – ಸಂಗಚ್ಛಧ್ವಂ ಸಂವದಧ್ವಮ್ – ಒಟ್ಟಿಗೇ ನಡೆಯೋಣ , ಒಟ್ಟಿಗೇ ಮಾತಾಡೋಣ.*
* *ರಾಷ್ಟ್ರೀಯ ಕಾನೂನು ವಿದ್ಯಾಲಯ – ಧರ್ಮೋ ರಕ್ಷತಿ ರಕ್ಷಿತಃ – ಧರ್ಮವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ.*
* *ಲೋಕಸಭೆ – ಧರ್ಮಚಕ್ರ ಪ್ರವರ್ತನಾಯ – ಧರ್ಮಚಕ್ರವನ್ನು ಪರಿಪಾಲಿಸಲು*
* *ಸರ್ವೋಚ್ಛ ನ್ಯಾಯಾಲಯ – ಯತೋ ಧರ್ಮಸ್ತತೋ ಜಯಃ – ಎಲ್ಲಿ ಧರ್ಮವಿರುತ್ತದೋ ಅಲ್ಲಿ ಜಯವಿರುತ್ತದೆ.*
* * ಆಲ್ ಇಂಡಿಯಾ ರೇಡಿಯೋ – ಬಹುಜನ ಹಿತಾಯ ಬಹುಜನ ಸುಖಾಯ – ಎಲ್ಲರ ಹಿತಕ್ಕೆ , ಎಲ್ಲರ ಸುಖಕ್ಕೆ.*
* * ದೂರದರ್ಶನ – ಸತ್ಯಂ ಶಿವಂ ಸುಂದರಂ*
* * ಗೋವಾರಾಜ್ಯ – ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖಭಾಗ್ ಭವೇತ್ – ಎಲ್ಲರೂ ಸುಖವಾಗಿರಲಿ , ಯಾರಿಗೂ ದುಃಖದಲ್ಲಿರುವುದು ಬೇಡ.*
* * ಭಾರತೀಯ ಜೀವ ವಿಮಾ ನಿಗಮ – ಯೋಗಕ್ಷೇಮಂ ವಹಾಮ್ಯಹಮ್ – ನಿಮ್ಮೆಲ್ಲರ ಯೋಗಕ್ಷೇಮವನ್ನು ನಾನು ನೋಡಿಕೊಳ್ಳುತ್ತೇನೆ.*
* * ಅಂಚೆ ಇಲಾಖೆ – ಅಹರ್ನಿಶಂ ಸೇವಾಮಹೇ – ಹಗಲು ರಾತ್ರಿ ನಿಮ್ಮ ಸೇವೆಗಾಗಿ.*
* * ಕಾರ್ಮಿಕರ ಸಂಸ್ಥೆ – ಶ್ರಮ ಏವ ಜಯತೇ*
* * ಭೂಸೇನೆ – ಸೇವಾ ಅಸ್ಮಾಕಂ ಧರ್ಮಃ – ಸೇವೆಯೇ ನಮ್ಮ ಧರ್ಮ.*
* * ವಾಯು ಸೇನೆ – ನಭಸ್ಪೃಶಂ ದೀಪ್ತಮ್ – ಆಕಾಶವೇ ದೀಪ.*
* * ಜಲಸೇನೆ – ಶಂ ನೋ ವರುಣಃ – ವರುಣನಿಗೆ ನಮಸ್ಕಾರ.*
* * ಮುಂಬಯಿ ಪೋಲಿಸ್ – ಸದ್ರಕ್ಷಣಾಯ ಖಲನಿಗ್ರಹಣಾಯ – ಒಳ್ಳೆಯವರ ರಕ್ಷಣೆ , ದುಷ್ಟರ ನಿಗ್ರಹ.*
* * ಹಿಂದಿ ಅಕಾಡೆಮಿ – ಅಹಮ್ ರಾಷ್ಟ್ರೀ ಸಂಗಮನೀ ವಸೂನಾಮ್ – ನಾನು ರಾಷ್ಟ್ರದಲ್ಲಿ ಸಂಘಜೀವಿಯಾಗಿ ಬದುಕುತ್ತೇನೆ.*
* * ಭಾರತೀಯ ರಾಷ್ತ್ರೀಯ ವಿಜ್ಞಾನ ಸಂಸ್ಥೆ – ಹವ್ಯಭಿರ್ಭಗಃ ಸವುತುರ್ವರೆಣ್ಯಂ*
* * ಭಾರತೀಯ ಪ್ರಬಂಧಕರ ಸೇವಾ ಸಂಸ್ಥೆ – ಯೋಗಃ ಕರ್ಮಸು ಕೌಶಲಮ್ – ಕರ್ಮಗಳಲ್ಲಿ ಯೋಗವೇ ಶ್ರೇಷ್ಠ.*
* * ವಿಶ್ವವಿದ್ಯಾಲಯ ಅನುದಾನ ಆಯೋಗ – ಜ್ಞಾನವಿಜ್ಞಾನಂ ವಿಮುಕ್ತಯೇ*
* * ಭಾರತೀಯ ಶಿಕ್ಷಕರ ತರಬೇತಿ ಸಂಸ್ಥೆ – ಗುರುಃ ಗುರುತಮೋ ಧಾಮಃ – ಗುರುಗಳಲ್ಲಿ ಗುರುತಮವೇ ಇರಬೇಕು.*
* * ಗುರುಕುಲ ಕಾಂಗಡಿ ವಿಶ್ವವಿದ್ಯಾಲಯ – ಬ್ರಹ್ಮಚರ್ಯೆಣ ತಪಸಾ ದೇವಾ ಮೃತ್ಯುಮುಪಾಘ್ನತ – ಬ್ರಹ್ಮಚರ್ಯ ಮತ್ತು ತಪಸ್ಸಿನಿಂದ ದೇವರುಗಳು ಮೃತ್ಯುವನ್ನೇ ಗೆದ್ದಿದ್ದಾರೆ.*
* * ಇಂದ್ರಪ್ರಸ್ಥ ವಿಶ್ವವಿದ್ಯಾಲಯ – ಜ್ಯೋತಿರ್ವೃಣೀತ ತಮಸೋ ವಿಜಾನನ – ಜ್ಯೋತಿ ಬೆಳಗಲಿ, ಕತ್ತಲೆ ದೂರವಾಗಲಿ.*
* * ಕಾಶಿ ಹಿಂದೂ ವಿಶ್ವವಿದ್ಯಾಲಯ – ವಿದ್ಯಯಾ ಅಮೃತಮಶ್ನುತೇ – ವಿದ್ಯೆಯಿಂದ ಅಮೃತ ಸಿಗುತ್ತದೆ.*
* * ಆಂಧ್ರ ವಿಶ್ವವಿದ್ಯಾಲಯ – ತೇಜಸ್ವಿನಾವಧೀತಮಸ್ತು – ನಾವೆಲ್ಲರೂ ತೇಜಸ್ವಿಗಳಾಗೋಣ.*
* * ಬಂಗಾಳ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯ – ಉತ್ತಿಷ್ಠತ ಜಾಗ್ರತ ಪ್ರಾಪ್ಯ*
* * ವರಾನ್ ನಿಬೋಧತ – ಏಳಿ , ಎಚ್ಚರಗೊಳ್ಳಿ , ನಿಮ್ಮ ಗುರಿಸಾಧನೆಯಾಗುವವರೆಗೂ ನಿಲ್ಲದಿರಿ.*
* * ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ – ಆ ನೋ ಭದ್ರಾಃ ಕೃತವೋ ಯಂತು ವಿಶ್ವತಃ – ಜಗತ್ತಿನ ಎಲ್ಲಾ ಶ್ರೇಷ್ಠ ವಿಚಾರಗಳೂ ನಮ್ಮತ್ತ ಬರಲಿ.*
* * ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ – ಶ್ರುತಂ ಮೇ ಗೋ*
* * ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ – ಶ್ರುತಂ ಮೇ ಗೋಪಾಯ – ಶ್ರುತಿಗಳು ನಮ್ಮನ್ನು ರಕ್ಷಿಸಲಿ.*
* * ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ – ಜ್ಞಾನಂ ಸಮ್ಯಗ್ ವೇಕ್ಷಣಮ್ – ಜ್ಞಾನವೇ ಸರಿಯಾದ ಕಣ್ಣು.*
* * ಕಾಲಿಕಟ್ ವಿಶ್ವವಿದ್ಯಾಲಯ – ನಿರ್ಮಯ ಕರ್ಮಣಾ ಶ್ರೀಃ – ಶ್ರಮದಿಂದ ಸಂಪತ್ತು ಸಿಗುತ್ತದೆ.*
* * ದೆಹಲಿ ವಿಶ್ವವಿದ್ಯಾಲಯ – ನಿಷ್ಠಾ ಧೃತಿಃ ಸತ್ಯಮ್ – ನಂಬಿಕೆ , ಬುದ್ಧಿ , ಸತ್ಯ*
* * ಕೇರಳ ವಿಶ್ವವಿದ್ಯಾಲಯ – ಕರ್ಮಣಿ ವ್ಯಜ್ಯತೆ ಪ್ರಜ್ಞಾ – ಕರ್ಮಗಳಿಂದ ಬುದ್ಧಿ ಹೆಚ್ಚುತ್ತದೆ.*
* * ರಾಜಸ್ಥಾನ ವಿಶ್ವವಿದ್ಯಾಲಯ – ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ – ಜಗತ್ತಿನ ಪ್ರತಿಷ್ಟಾಪನೆಯನ್ನು ಧರ್ಮವೇ ಮಾಡುತ್ತದೆ..*
* * ಪಶ್ಚಿಮಬಂಗಾಳ ರಾಷ್ಟ್ರೀಯ ನ್ಯಾಯ ಹಾಗೂ ವಿಜ್ಞಾನ ವಿಶ್ವವಿದ್ಯಾಲಯ – ಯುಕ್ತಿಹೀನಃ*
* * ವಿಚಾರೇ ತು ಧರ್ಮಹೀನಃ ಪ್ರಜಾಯತೇ – ಮನುಷ್ಯ ಯುಕ್ತಿಹೀನ ವಿಚಾರಗಳಿಂದ ಧರ್ಮಹೀನನೆನಿಸಿಕೊಳ್ಳುತ್ತಾನೆ*
* *ವನಸ್ಥಲೀ ವಿದ್ಯಾಪೀಠ – ಸಾ ವಿದ್ಯಾ ಯಾ ವಿಮುಕ್ತಯೆ – ಯಾವ ವಿದ್ಯೆ ನಮ್ಮನ್ನು ಬಂಧನದಿಂದ ವಿಮುಕ್ತಗೊಳಿಸುತ್ತೋ ಅದೇ ನಿಜವಾದ ವಿದ್ಯೆ.*
* *ಎನ್.ಸಿ.ಇ.ಆರ್.ಟಿ – ವಿದ್ಯಯಾ ಅಮೃತಮಶ್ನುತೇ*
* *ಕೇಂದ್ರೀಯ ವಿದ್ಯಾಲಯ – ತತ್ ತ್ವಂ ಪೂಷನ್ ಅಪಾವೃಣು*
* *ಸಿ.ಬಿ,ಎಸ್.ಇ – ಅಸತೋ ಮಾ ಸದ್ಗಮಯ – ಕತ್ತಲಿನಿಂದ ಬೆಳಕಿನೆಡೆಗೆ.*
* *ತಾಂತ್ರಿಕ ಮಹಾವಿದ್ಯಾಲಯ ತ್ರಿವೇಂಡ್ರಮ್ – ಕರ್ಮ ಜ್ಯಾಯೋ ಹಿ ಅಕರ್ಮಣಃ – ಕರ್ಮವನ್ನು ಬಿಟ್ಟವನು ಅಕರ್ಮಣನೆನಿಸಿಕೊಳ್ಳುತ್ತಾನೆ.*
* *ದೇವಿ ಅಹಲ್ಯಾ ವಿಶ್ವವಿದ್ಯಾಲಯ ಇಂದೋರ್ – ಧಿಯೋ ಯೋನಃ ಪ್ರಚೋದಯಾತ್ – ಸದ್ಬುದ್ಧಿ ನಮ್ಮನ್ನು ಪ್ರಚೋದಿಸಲಿ.*
* *ಮದನ್ ಮೋಹನ ಮಾಲವೀಯ ತಾಂತ್ರಿಕ ಮಹಾವಿದ್ಯಾಲಯ – ಯೋಗಃ ಕರ್ಮಸು ಕೌಶಲಮ್*
* *ಭಾರತೀಯ ಪ್ರಬಂಧಕ ಮತ್ತು ಕಾರ್ಮಿಕರ ಮಹಾವಿದ್ಯಾಲಯ ಹೈದರಾಬಾದ್ – ಸಂಗಚ್ಛಧ್ವಂ ಸಂವದಧ್ವಮ್ – ಒಟ್ಟಿಗೇ ನಡೆಯೋಣ , ಒಟ್ಟಿಗೇ ಮಾತಾಡೋಣ.*
* *ರಾಷ್ಟ್ರೀಯ ಕಾನೂನು ವಿದ್ಯಾಲಯ – ಧರ್ಮೋ ರಕ್ಷತಿ ರಕ್ಷಿತಃ – ಧರ್ಮವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ.*
No comments:
Post a Comment